ಮಂಡ್ಯದಲ್ಲಿ ಮಂಗಳವಾರ ಪಿಎಫ್ಐ ಜಿಲ್ಲಾಧ್ಯಕ್ಷ ಸೇರಿದಂತೆ ನಾಲ್ವರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ
ಜಿಲ್ಲಾಧ್ಯಕ್ಷ ಶಾಹಿದ್ ಇರ್ಫಾನ್ ಸೇರಿದಂತೆ ಮೂವರು ವಶಕ್ಕೆ.ಇದನ್ನು ಓದಿ –ಪರಸ್ಪರ ಮದ್ವೆಯಾಗಲು ನಿರ್ಧರಿಸಿದ್ದ ಬೆಂಗಳೂರಿನ ಶಾಲಾ ಬಾಲಕಿಯರು.
ಪಿಎಫ್ಐ ಸಂಘಟನೆಗೆ ಬೇರೆ ಮೂಲಗಳಿಂದ ಹಣ ಜಮಾವಣೆ ಹಿನ್ನೆಲೆ ಪೋಲಿಸರು ವಿಚಾರಣೆಗಾಗಿ ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.
ಸಮಾಜದಲ್ಲಿ ಶಾಂತಿ ಕದಡುವ ಸಾಧ್ಯತೆ ಹಿನ್ನೆಲೆಯಲ್ಲಿ ಕಳೆದ ಮಧ್ಯರಾತ್ರಿಯೇ ನಾಲ್ವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಶಾಹಿದ್ ಇರ್ಫಾನ್ನನ್ನು ಬೆಳಗಿನ ಜಾವ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು.
ನ್ಯಾಯಾಧೀಶರು ಅಕ್ಟೋಬರ್ 6ವರೆಗೆ ಇರ್ಫಾನ್ ಗೆ ನ್ಯಾಯಾಂಗ ಬಂಧನ ಕೊಟ್ಟಿದ್ದಾರೆ. ಉಳಿದ ಮೂವರನ್ನು ಮಂಡ್ಯ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ
ಮುಖಂಡರ ಬಂಧನ ಖಂಡಿಸಿ ಪ್ರತಿಭಟನೆ :
PFI ಜಿಲ್ಲಾಧ್ಯಕ್ಷ ಶಾಹಿದ್ ಇರ್ಫಾನ್ ಬಂಧನ ವಿಚಾರ ತಿಳಿದ ನಂತರ ಮಂಡ್ಯದಲ್ಲಿ PFI ಕಾರ್ಯಕರ್ತರ ಪ್ರತಿಭಟನೆ ನಡೆಸಿದರು
ಶಾಹಿದ್ ಇರ್ಫಾನ್ ಬಂಧನ ಖಂಡಿಸಿ ಮಂಡ್ಯ ನಗರದ ವಿನೋಬ ರಸ್ತೆಯಲ್ಲಿ ಪ್ರತಿಭಟನೆ ಮಾಡಿದರು ಪ್ರತಿಭಟನೆ ವೇಳೆ PFI ಜಿಂದಾಬಾದ್ ಘೋಷಣೆಕೂಗಿದರು.
ಶಾಹಿದ್ ಇರ್ಫಾನ್ ಬೆಳಗಿನ ಜಾವ ಜೆಸಿ ಮುಂದೆ ಹಾಜರು ಪಡಿಸಿದ ಖಾಕಿ. ಉಳಿದ ಮೂವರಿಗೆ ಡ್ರಿಲ್ ಮುಂದುವರಿದೆ.
- ಇಂದು ಕೆ.ಪಿ. ನಂಜುಂಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
- ರಾಜಕೀಯ ಸ್ವಾರ್ಥಕ್ಕಾಗಿ ನೆರೆ ರಾಜ್ಯಕ್ಕೆ ಕಾವೇರಿ ನೀರು ಮಾರಿಕೊಂಡ ಕಾಂಗ್ರೆಸ್!
- Bengaluru Airport : ವಿಮಾನದಲ್ಲಿ ಅಕ್ರಮವಾಗಿ 10 ಅನಕೊಂಡ ಹಾವುಗಳ ಕಳ್ಳಸಾಗಾಟ
- ಏಪ್ರಿಲ್ 26ರಂದು ಮೈಸೂರಿನ ಪ್ರವಾಸಿ ತಾಣಗಳು ಬಂದ್
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಈಶ್ವರಪ್ಪ ಬಿಜೆಪಿಯಿಂದ 6 ವರ್ಷ ಉಚ್ಛಾಟನೆ : ಶಿಸ್ತು ಸಮಿತಿ ನಿರ್ಧಾರ