ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮುಂದಿನ ವಿಧಾನಸಭಾ ಚುನಾವಣೆ ದೃಷ್ಠಿಯಿಂದ ಮಹತ್ವದ ಬದಲಾವಣೆಯನ್ನು ಮಾಡಿ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶಿಸಿದೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅನುಮೋದನೆಯೊಂದಿಗೆ, ಕೆಪಿಸಿಸಿಯ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.
37 ಕ್ಷೇತ್ರಗಳ ಉಪಾಧ್ಯಕ್ಷರ ಪಟ್ಟಿ:
ಬೆಂಗಳೂರು ಉತ್ತರ | ಮಂಜುನಾಥ್ ಭಂಡಾರಿ |
ಬೆಂಗಳೂರು ಕೇಂದ್ರ | ಬಿ.ಎನ್ ಚಂದ್ರಪ್ಪ |
ಬೆಂಗಳೂರು ದಕ್ಷಿಣ | ಡಾ.ಬಿಎಲ್ ಶಂಕರ್ |
ಬೆಂಗಳೂರು ಗ್ರಾಮಾಂತರ | ಜಿ.ಪದ್ಮಾವತಿ |
ರಾಮನಗರ | ನರೇಂದ್ರ ಸ್ವಾಮಿ |
ಚಿತ್ರದುರ್ಗ | ಕೆಎನ್ ರಾಜಣ್ಣ |
ದಾವಣಗೆರೆ | ಎಂ.ಸಿ ವೇಣುಗೋಪಾಲ್ |
ಶಿವಮೊಗ್ಗ | ಹೆಚ್ ಎಂ ರೇವಣ್ಣ |
ತುಮಕೂರು | ಪಿಆರ್ ರಮೇಶ್ |
ಚಿಕ್ಕಬಳ್ಳಾಪುರ | ವಿಎಸ್ ಉಗ್ರಪ್ಪ |
ಕೋಲಾರ | ಎಂ ಆರ್ ಸೀತಾರಾಮಂ |
ಬಾಗಲಕೋಟೆ | ಮಲ್ಲಿಕಾರ್ಜುನ್ ನಾಗಪ್ಪ |
ಬೆಳಗಾವಿ ನಗರ | ಆರ್ ಬಿ ತಿಮ್ಮಾಪುರ್ |
ಬೆಳಗಾವಿ ಗ್ರಾಮಾಂತರ | ವಿನಯ್ ಕುಲಕರ್ಣಿ |
ಚಿಕ್ಕೋಡಿ | ಪಿ ಎಂ ಅಶೋಕ್ |
ಬಿಜಾಪುರ | ನಾಸೀರ್ ಹುಸೇನ್ |
ಧಾರವಾಡ ಗ್ರಾಮಾಂತರ | ಡಿ ಆರ್ ಪಾಟೀಲ್ |
ಗದಗ | ಹಸನಬ್ಬಾ |
ಹಾವೇರಿ | ಶಿವರಾಮೇಗೌಡ |
ಹುಬ್ಬಳ್ಳಿ ನಗರ | ಪಿ ವಿ ಮೋಹನ್ |
ಉತ್ತರ ಕನ್ನಡ | ಐವಾನ್ ಡಿಸೋಜಾ |
ಗುಲಬರ್ಗಾ | ಬಸವರಾಜ ರಾಯರೆಡ್ಡಿ |
ಯಾದಗಿರಿ | ಶರಣಪ್ಪ ಮತ್ತೂರ್ |
ಬೀದರ್ | ಡಾ.ಶರಣಪ್ರಕಾಶ್ ಪಾಟೀಲ್ |
ರಾಯಚೂರು | ಹೆಚ್ ಆಂಜನೇಯ |
ಕೊಪ್ಪಳ | ಸಂತೋಷ್ ಲಾಡ್ |
ಬಳ್ಳಾರಿ ನಗರ | ಡಾ.ಎಲ್.ಹನುಮಂತಯ್ಯ |
ಬಳ್ಳಾರಿ ಗ್ರಾಮಾಂತರ | ಡಾ.ಎಲ್ ಹನುಮಂತಯ್ಯ |
ಮಂಡ್ಯ | ಜಿ.ಸಿ ಚಂದ್ರಶೇಖರ್ |
ದಕ್ಷಿಣ ಕನ್ನಡ | ಮಧುಬಂಗಾರಪ್ಪ |
ಕೊಡಗು | ವಿನಯ್ ಕುಮಾರ್ ಸೊರಕಿ |
ಮೈಸೂರು ನಗರ | ಎಸ್ ಇ ಸುದೀಂಧ್ರ |
ಮೈಸೂರು ಗ್ರಾಮಾಂತರ | ಸುರಜ್ ಹೆಗಡೆ |
ಉಡುಪಿ | ಅಭಯ್ ಚಂದ್ರ ಜೈನ್ |
ಚಿಕ್ಕಮಗಳೂರು | ಬಿ ರಾಮನಾಥ್ ರೈ |
ಹಾಸನ | ಡಿಕೆ ಸುರೇಶ್ |
ಚಾಮರಾಜನಗರ | ಚೆಲುವರಾಯಸ್ವಾಮಿ |
- Bengaluru Airport : ವಿಮಾನದಲ್ಲಿ ಅಕ್ರಮವಾಗಿ 10 ಅನಕೊಂಡ ಹಾವುಗಳ ಕಳ್ಳಸಾಗಾಟ
- ಏಪ್ರಿಲ್ 26ರಂದು ಮೈಸೂರಿನ ಪ್ರವಾಸಿ ತಾಣಗಳು ಬಂದ್
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಈಶ್ವರಪ್ಪ ಬಿಜೆಪಿಯಿಂದ 6 ವರ್ಷ ಉಚ್ಛಾಟನೆ : ಶಿಸ್ತು ಸಮಿತಿ ನಿರ್ಧಾರ
- ನೇಹಾ ಹತ್ಯೆ ಪ್ರಕರಣ ಸಿಐಡಿಗೆ ವರ್ಗಾವಣೆ : ರಾಜ್ಯ ಸರ್ಕಾರದಿಂದ ಘೋಷಣೆ
- ಒಂದೇ ಕುಟುಂಬದ 6 ಮಂದಿ ನೀರಿನ ಪಾಲು