ನಟಿ ದಿವ್ಯಾ ಶ್ರೀಧರ್ ಪತಿ ಅರ್ನವ್, ಸದ್ಯ ಜೈಲು ಸೇರಿದ್ದಾನೆ . ಅಕ್ಟೋಬರ್ 4ರಂದು ಪತಿ ಹಲ್ಲೆ ಮಾಡಿದ್ದಾಗಿ ದಿವ್ಯಾ ದೂರು ದಾಖಲಿಸಿದ್ದರು. ಆ ಬಳಿಕ ಚೆನ್ನೈ ಪೊಲೀಸರು ಕಳೆದ ಶುಕ್ರವಾರ ಅರ್ನವ್ನನ್ನು ಬಂಧಿಸಿದ್ದಾರೆ. ಮದುವೆಗಾಗಿ ಧರ್ಮಾಂತರವಾಗಿದ್ದ ದಿವ್ಯಾ, ಆ ಬಳಿಕ ತಪ್ಪಿನ ಅರಿವಾಗಿ ಪಶ್ಚಾತಾಪ ಪಟ್ಟಿದ್ದಾರೆ.
ಈಗ ಈಕೆ ಹೆಸರು ಪ್ರಿಯದರ್ಶಿನಿ. ಮಲೇಶಿಯಾ ಮೂಲದ ಮಂಗಳಮುಖಿ. ಈಕೆಯ ಜೊತೆಯೂ ಅರ್ನವ್ ಸಂಬಂಧ ಹೊಂದಿದ್ದ ಎಂಬುವುದು ಬಯಲಾಗಿದೆ.
ಪ್ರೀತಿಸಿ ಮದುವೆಯಾಗಿ ಕೈಕೊಟ್ಟಿರೋದಾಗಿ ಆಡಿಯೋ ಬಾಂಬ್ ಬಹಿರಂಗವಾಗಿದೆ. ದಿವ್ಯಾ ಮತ್ತು ಅರ್ನವ್ ಕೇಸ್ ಗಮನಿಸಿದ ಮಂಗಳಮುಖಿ ಪ್ರಿಯದರ್ಶಿನಿ, ಚೆನ್ನೈನ ಸ್ನೇಹಿತೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವ ಈ ಮಾತುಕತೆಗಳು ವೈರಲ್ ಆಗಿದೆ. ಮಳವಳ್ಳಿಯಲ್ಲಿ ಬಾಲಕಿ ಅತ್ಯಾಚಾರ,ಹತ್ಯೆ :ಕುಟುಂಬಕ್ಕೆ 10 ಲಕ್ಷ ರು ಪರಿಹಾರ- ಸಿಎಂ ಘೋಷಣೆ
ಅರ್ನವ್ ಓರ್ವ ಹೆಣ್ಣುಬಾಕ. ಅವನೊಬ್ಬ ಸೈಕೋ ಅಂತ ದೂರಿದ್ದಾರೆ. ಅರ್ನವ್ ಚೆನ್ನೈನಲ್ಲಿ ಓದುವಾಗಲೇ ನನ್ನ ಪ್ರೀತಿಸಿ ನಂಬಿಸಿ ಸಹ ಜೀವನ ನಡೆಸಿದ್ದಾನೆ. ನಾನು ಮಂಗಳಮುಖಿ ಅಂತ ಗೊತ್ತಿದ್ದರೂ ನನ್ನ ಜೊತೆ ವಿವಾಹವಾಗಿದ್ದ. ಎರಡು ವರ್ಷ ಒಟ್ಟಿಗೆ ಕಳೆದು ನನ್ನ ಜೊತೆ ಲೈಫ್ ಲೀಡ್ ಮಾಡೋಕೆ ಆಗಲ್ಲ ಅಂತ ದೂರ ಮಾಡಿದ. ನಾನು ಅವನಿಂದ ದೂರ ಆಗಿ ಮಲೇಶಿಯಾದಲ್ಲಿ ಸೆಟಲ್ ಆದೆ ಅಂತ ಆಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ.
ಮೈಸೂರು : ಮೈಸೂರು ಜಿಲ್ಲೆ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಗನಿಂದ ರೇವಣ್ಣ ವಿರುದ್ಧ ದೂರು ದಾಖಲಿಸಲಾಗಿದ್ದು ,ಎಫ್ಐಆರ್… Read More
ರಾಮನಗರ : ಮೂರು ದಿನಗಳ ಹಿಂದೆ ಕರಡಿಯೊಂದು ಐಜೂರಿನ ಜನವಸತಿ ಪ್ರದೇಶದಲ್ಲಿ ನಿರ್ಭೀತಿಯಿಂದ ಓಡಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.… Read More
ಬೆಂಗಳೂರು : . ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು , ಸಂತ್ರಸ್ತೆಯೊಬ್ಬರು ಜಡ್ಜ್ ಮುಂದೆ ಸಿಆರ್ ಪಿಸಿ… Read More
ಬೆಂಗಳೂರು : ಕೋರಮಂಗಲದ ಆರನೇ ಬ್ಲಾಕ್ ನಲ್ಲಿ , ಕಿರುಕುಳದ ದೂರು ನೀಡಿದ ಪತ್ನಿಯನ್ನು ಪೊಲೀಸ್ ಠಾಣೆ ಎದುರಲ್ಲೇ ಪತಿ… Read More
ನವದೆಹಲಿ ,ಮೇ 3 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,250 ರೂಪಾಯಿ ದಾಖಲಾಗಿದೆ. 24… Read More
ಬೆಂ ಗಳೂರು : ಸಂಸದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.… Read More
This website uses cookies.
Leave a Comment