ಗೋವಾದ ಸಮುದ್ರ ತಟದಲ್ಲಿ ಮರಳ ಮೇಲೆ ಕುತ್ತಿಗೆ ಇಟ್ಟು ಉಲ್ಟಾ ಹೊಡೆಯವ ವೇಳೆ (ಸೋಮರ್ ಸಾಲ್ಟ್ ) ನಟ ದಿಗಂತ್. ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ
ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಅವರನ್ನು ಬೆಂಗಳೂರಿಗೆ ಏರ್ ಲಿಪ್ಟ್ ಮಾಡಲಾಗಿದೆ ಕುಟುಂಬ ಸದಸ್ಯರ ಜೊತೆ ಪ್ರವಾಸಕ್ಕೆ ಹೋಗಿರುವ ವೇಳೆ ಈ ಘಟನೆ ಸಂಭವಿಸಿದೆ 7.5ಸಾವಿರ ಲಂಚ ಸ್ವೀಕರಿಸಿದ ಚಾಮರಾಜನಗರ PWD ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ACB ಬಲೆಗೆ

ಮರಳಿನ ಮೇಲೆ ಆಟ ಆಡುತ್ತಿದ್ದ ದಿಗಂತ್ ಇದ್ದಕ್ಕಿದ್ದಂತೆ ಕುತ್ತಿಗೆಯ ಮೂಲಕ ಪಲ್ಟಿ ಹೊಡೆದಾಗ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ಕುಟುಂಬ ಮೂಲಗಳು ಹೇಳಿವೆ

- ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಚುನಾವಣೆಯಿಂದ 6 ವರ್ಷ ಅನರ್ಹ
- ಸಂಸತ್ ಸದಸ್ಯತ್ವಕ್ಕೆ ಪ್ರಜ್ವಲ್ ರೇವಣ್ಣರಾಜೀನಾಮೆ ? ದೇವೇಗೌಡರಿಗೆ ತಲೆ ನೋವಾದ ಹಾಸನ ಟಿಕೆಟ್
- ಕೇಂದ್ರದಲ್ಲಿನ ವಿವಿಧ ಇಲಾಖೆಗಳಲ್ಲಿ 9.79 ಲಕ್ಷ ಖಾಲಿ ಹುದ್ದೆಗಳು
- SSLC ವಿದ್ಯಾರ್ಥಿಗಳಿಗೆ ಈ ಬಾರಿಯೂ ಶೇ.10 ರಷ್ಟು ಕೃಪಾಂಕ
- ಹಿರಿಯ ನಟ ಶರತ್ ಬಾಬು ಆರೋಗ್ಯ ಸ್ಥಿತಿ ಗಂಭೀರ; ಆಸ್ಪತ್ರೆಗೆ ದಾಖಲು
7.5ಸಾವಿರ ಲಂಚ ಸ್ವೀಕರಿಸಿದ ಚಾಮರಾಜನಗರ PWD ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ACB ಬಲೆಗೆ
ಚಾಮರಾಜನಗರ ಲೋಕೊಪಯೋಗಿ ಇಲಾಖೆ SDA ಯೊಬ್ಬರು 7.5 ಸಾವಿರ ಲಂಚ ಸ್ವೀಕರಿಸುವ ವೇಳೆ ACB ಪೋಲಿಸರ ಬಲೆಗೆ ಬಿದ್ದಿದ್ದಾರೆ
SDA ಗೋವಿಂದಯ್ಯ ಎಂಬುವವರು ಲೈಸನ್ಸ್ ನೀಡುವ ಸಲುವಾಗಿ ಚಾಮರಾಜನಗರದ ಮಹೇಶ್ ಎಂಬುವವರ ಬಳಿ 7.5 ಸಾವಿರ ರು ಗೆ ಬೇಡಿಕೆ ಇಟ್ಟಿದ್ದರು
ಈ ಸಂಗತಿಯನ್ನು ಮಹೇಶ್ ಎಸಿಬಿ ಅಧಿಕಾರಿಗಳ ಗಮನಕ್ಕೆ ತಂದ ನಂತರ ACB SP ಸಜಿತ್ ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಲಂಚಕೋರ ನೌಕರನ್ನು. ಬಲೆಗೆ ಹಾಕಿಕೊಂಡರು
ನೌಕರ ಗೋವಿಂದಯ್ಯ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ
More Stories
ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಚುನಾವಣೆಯಿಂದ 6 ವರ್ಷ ಅನರ್ಹ
ಸಂಸತ್ ಸದಸ್ಯತ್ವಕ್ಕೆ ಪ್ರಜ್ವಲ್ ರೇವಣ್ಣರಾಜೀನಾಮೆ ? ದೇವೇಗೌಡರಿಗೆ ತಲೆ ನೋವಾದ ಹಾಸನ ಟಿಕೆಟ್
ಕೇಂದ್ರದಲ್ಲಿನ ವಿವಿಧ ಇಲಾಖೆಗಳಲ್ಲಿ 9.79 ಲಕ್ಷ ಖಾಲಿ ಹುದ್ದೆಗಳು