ತಿರುವಣ್ಣಾಮಲೈ ಮಠವೊಂದರಲ್ಲಿ ಸ್ವಾಮೀಜಿಯಂತೆ ವೇಷ ಮರೆಸಿಕೊಂಡು ಅಡಗಿಕುಳಿತ್ತಿದ್ದ ಆ್ಯಸಿಡ್ ಎರಚಿದ ಆರೋಪಿ ನಾಗೇಶನನ್ನು ಬೆಂಗಳೂರು ಪೊಲೀಸರು ಒದ್ದು ಕರೆ ತಂದಿದ್ದಾರೆ
ಇದನ್ನು ಓದಿ : ಆ್ಯಸಿಡ್ ದಾಳಿಗೊಳಗಾದ ಯುವತಿಯ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ
ಬೆಂಗಳೂರಿನಲ್ಲಿ ಯುವತಿ. ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ ಕಿರಾತಕ ನಾಗೇಶ್ ಕೊನೆಗೂ 16 ದಿನಗಳ ಬಳಿಕ ಬಂಧಿಸಲಾಗಿದೆ.
ಇದನ್ನು ಓದಿ : ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ವಿದೇಶ ಪ್ರವಾಸದ ವಿರುದ್ಧ ಗೃಹ ಸಚಿವರಿಗೆ ದೂರು
ಏಪ್ರಿಲ್ 28ರಂದು ಸುಂಕದ ಕಟ್ಟಯ ಬಳಿಯಲ್ಲಿ, ಮದುವೆಯಾಗಲು ನಿರಾಕರಿಸಿದ ಯುವತಿ ಮೇಲೆ ನಾಗೇಶ್ ಆ್ಯಸಿಡ್ ಎರಚಿ ತಲೆ ಮರೆಸಿಕೊಂಡಿದ್ದನು. 16 ದಿನದ ಬಳಿಕ ತಿರುಅಣ್ಣಾಮಲೈನ ಮಠದಲ್ಲಿ ಸ್ವಾಮೀಜಿ ವೇಷ ಹಾಕಿಕೊಂಡು ತಲೆ ಮರೆಸಿಕೊಂಡಿದ್ದ ನಾಗೇಶ್ ನನ್ನು ಪೋಲಿಸರೂ ಭಕ್ರರ ವೇಷದಂತೆ ಆಶ್ರಮಕ್ಕೆ ಹೋಗಿ ಒದ್ದು ಕರೆ ತಂದಿದ್ದಾರೆ