ರೈತರೊಬ್ಬರಿಗೆ ಹಕ್ಕು ಪತ್ರ ನೀಡಲು ದಾಖಲೆ ಸರಿಪಡಿಸಿ, ಫೈಲ್ ತಯಾರಿ ಮಾಡಲು ಗ್ರಾಮಲೆಕ್ಕಾಧಿಕಾರಿಯೊಬ್ಬ 10 ಸಾವಿರ ರು ಲಂಚ ಸ್ವೀಕಾರ ಮಾಡುವ ಮುನ್ನ ACB ದಾಳಿ ಮಾಡಿದ್ದಾರೆ.
ಸಾಗುವಳಿ ಮಾಡುತ್ತಿದ್ದ ಜಮೀನನ್ನು ಸರ್ಕಾರಿ ಎಂದು ಆರ್ ಟಿಸಿ ಯಲ್ಲಿ ನಮೂದು ಆಗಿದ್ದರಿಂದ ಅಕ್ರಮ – ಸಕ್ರಮ ಯೋಜನೆಯಲ್ಲಿ ಖಾತೆ ಮಾಡಿಕೊಡಲು ರೈತರೊಬ್ಬರ ಬಳಿ ಗ್ರಾಮ ಲೆಕ್ಕಿಗ 10 ಸಾವಿರ ಲಂಚ ಪಡೆಯುವಾಗ ACB ಬಲೆಗೆ ಬಿದ್ದಿದ್ದಾರೆ
ಚಾಮರಾಜನಗರದ ಜಿಲ್ಲೆಯ ಶೆಟ್ಟಹಳ್ಳಿ ಗ್ರಾಮ ಲೆಕ್ಕಾಧಿಕಾರಿ ದಿನೇಶ್ ಎಂಬುವವರೇ ಲಂಚ ಸ್ವೀಕರಿಸಿದ ಸರ್ಕಾರಿ ನೌಕರ.
ಹನೂರು ತಾಲೂಕು ರಾಮಪುರ ಹೋಬಳಿ ಉಪ ತಹಶೀಲ್ದಾರ್ ಕಚೇರಿಯ ಗ್ರಾಮ ಲೆಕ್ಕಿಗ ದಿನೇಶ್ ರೈತನಿಂದ ಹಕ್ಕು ಪತ್ರಕ್ಕಾಗಿ ಲಂಚ ಪಡೆದ ನೌಕರನನ್ನು ಚಾಮರಾಜನಗರ ACB ಅಧಿಕಾರಿಗಳು ಬಂಧಿಸಿ, ಲಂಚದ ಹಣವನ್ನು ವಶಪಡಿಸಿಕೊಂಡಿದ್ದಾರೆ.
- ರೇವಣ್ಣ ರಿಲೀಸ್ : ಬಿಗ್ ರಿಲೀಪ್
- ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಕಿಡ್ನ್ಯಾಪ್ ಸಂತ್ರಸ್ತೆ
- ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿದ್ದರೆ ಮಂಡ್ಯದ ನಟಿ ಪವಿತ್ರಾ ಸಾಯುತ್ತಿರಲಿಲ್ಲ- ಗೆಳೆಯ ಚಂದ್ರಕಾಂತ್
- CBSE 12 ನೇ ತರಗತಿಯ ಫಲಿತಾಂಶ ಪ್ರಕಟ: ಇಲ್ಲಿದೆ ಫಲಿತಾಂಶವನ್ನು ಪರಿಶೀಲಿಸಲು ನೇರ ಲಿಂಕ್
- ರಾಜ್ಯದಾದ್ಯಂತ ಮುಂದಿನ 5 ದಿನ ಭಾರಿ ಮಳೆ
ಚಾಮರಾಜನಗ