ರೈತರೊಬ್ಬರಿಗೆ ಹಕ್ಕು ಪತ್ರ ನೀಡಲು ದಾಖಲೆ ಸರಿಪಡಿಸಿ, ಫೈಲ್ ತಯಾರಿ ಮಾಡಲು ಗ್ರಾಮಲೆಕ್ಕಾಧಿಕಾರಿಯೊಬ್ಬ 10 ಸಾವಿರ ರು ಲಂಚ ಸ್ವೀಕಾರ ಮಾಡುವ ಮುನ್ನ ACB ದಾಳಿ ಮಾಡಿದ್ದಾರೆ.
ಸಾಗುವಳಿ ಮಾಡುತ್ತಿದ್ದ ಜಮೀನನ್ನು ಸರ್ಕಾರಿ ಎಂದು ಆರ್ ಟಿಸಿ ಯಲ್ಲಿ ನಮೂದು ಆಗಿದ್ದರಿಂದ ಅಕ್ರಮ – ಸಕ್ರಮ ಯೋಜನೆಯಲ್ಲಿ ಖಾತೆ ಮಾಡಿಕೊಡಲು ರೈತರೊಬ್ಬರ ಬಳಿ ಗ್ರಾಮ ಲೆಕ್ಕಿಗ 10 ಸಾವಿರ ಲಂಚ ಪಡೆಯುವಾಗ ACB ಬಲೆಗೆ ಬಿದ್ದಿದ್ದಾರೆ
ಚಾಮರಾಜನಗರದ ಜಿಲ್ಲೆಯ ಶೆಟ್ಟಹಳ್ಳಿ ಗ್ರಾಮ ಲೆಕ್ಕಾಧಿಕಾರಿ ದಿನೇಶ್ ಎಂಬುವವರೇ ಲಂಚ ಸ್ವೀಕರಿಸಿದ ಸರ್ಕಾರಿ ನೌಕರ.
ಹನೂರು ತಾಲೂಕು ರಾಮಪುರ ಹೋಬಳಿ ಉಪ ತಹಶೀಲ್ದಾರ್ ಕಚೇರಿಯ ಗ್ರಾಮ ಲೆಕ್ಕಿಗ ದಿನೇಶ್ ರೈತನಿಂದ ಹಕ್ಕು ಪತ್ರಕ್ಕಾಗಿ ಲಂಚ ಪಡೆದ ನೌಕರನನ್ನು ಚಾಮರಾಜನಗರ ACB ಅಧಿಕಾರಿಗಳು ಬಂಧಿಸಿ, ಲಂಚದ ಹಣವನ್ನು ವಶಪಡಿಸಿಕೊಂಡಿದ್ದಾರೆ.
- ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ: ಪ್ರಮುಖ ಆರೋಪಿ ಬಂಧನ
- ಮಂಡ್ಯ : ಮೈತ್ರಿ ಅಭ್ಯರ್ಥಿ HDK ಗೆಲುವು ನಿಶ್ಚಿತ
- ಬೆಂಗಳೂರಿನಲ್ಲಿ ಮಾ 30 ರಂದು ಸಂಸದೆ ಸುಮಲತಾ ಮಹತ್ವದ ಸಭೆ
- ಮಂಡ್ಯದಲ್ಲಿ ಮೊದಲ ದಿನವೇ ಇಬ್ಬರು ನಾಮಪತ್ರ
- ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿಗಳು ಪ್ರಕಟ
ಚಾಮರಾಜನಗ