ಇಂದು ಮಧ್ಯರಾತ್ರಿಯಿಂದಲೇ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸುವ KMF ನಿರ್ಧಾರಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಬ್ರೇಕ್ ಹಾಕಿದ್ದಾರೆ.
ನಾಳೆಯಿಂದ ಹಾಲು ಮೊಸರಿನ ದರವನ್ನು 3 ರು ಏರಿಕೆ ಮಾಡಲಾಗಿತ್ತು. ಆದರೆ ದರ ಏರಿಕೆ ತಡೆಯುವಂತೆ
ಸಿ ಎಂ ಬೊಮ್ಮಾಯಿ ಕೆ ಎಂ ಎಫ್ ಅಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ.
ಸಿ ಎಂ ಸೂಚನೆಯ ಮೇರಿಗೆ ದರ ಏರಿಕೆಯ ಆದೇಶಕ್ಕೆ ಕೆ ಎಂ ಎಫ್ ತಡೆ ನೀಡಿದೆ.ರವಿಕಾಂತೇಗೌಡ, ಮೈಸೂರು ಕಮೀಷನರ್ ಚಂದ್ರಗುಪ್ತ ಸೇರಿ 14 ಹಿರಿಯ IPS ಅಧಿಕಾರಿಗಳ ವರ್ಗಾವಣೆ
ನವಂಬರ್ 20 ರ ನಡೆಯಲಿರುವ ದರ ಪರಿಷ್ಕರಣೆ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದೆಂದು ಅಧ್ಯಕ್ಷರು ತಿಳಿಸಿದ್ದಾರೆ.