ಮಳವಳ್ಳಿಯಲ್ಲಿ ಟ್ಯೂಷನ್ ಗೆ ಹೋಗಿದ್ದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಕೀಚಕನಿಗೆ ಈಗ ತಾನು ಮಾಡಿರುವ ತಪ್ಪಿನ ಅರಿವಾಗಿ ಪೊಲೀಸರ ಮುಂದೆ ನಾನು ಬದುಕಲ್ಲ, ಸತ್ತು ಹೋಗುತ್ತೇನೆ ಎಂದು ಆ ಪಾಪಿ ಹೇಳಿ ಪಶ್ಚಾತಾಪ ಪಡುತ್ತಿದ್ದಾನೆ.
ಜೈಲಿನಲ್ಲಿರುವ ಕೀಚಕ ಕಾಂತರಾಜುವಿಗೆ ತಾನು ಮಾಡಿರುವ ಪಾಪ ಕೃತ್ಯದ ಪಶ್ಚಾತ್ತಾಪ ಕಾಡುತ್ತಿದೆ. ಪೊಲೀಸರ ಮುಂದೆ ಕಾಂತರಾಜು ಪಶ್ಚಾತ್ತಾಪ ಪಟ್ಟು ನನ್ನಿಂದ ತಪ್ಪಾಗಿದೆ ಸಮಾಜದಲ್ಲಿ ನಾನೆಂದಿಗೂ ತಲೆ ಎತ್ತಲು ಸಾಧ್ಯವಿಲ್ಲ. ನನ್ನ ಕುಟುಂಬದ ಸ್ಥಿತಿ ಏನಾಗಿದೆಯೋ ಗೊತ್ತಿಲ್ಲ, ನಾನು ಬದುಕಲು ಅರ್ಹನಲ್ಲ ಎಂದು ಕಟುಕ ಕಾಂತರಾಜು ಪೊಲೀಸರ ಮುಂದೆ ಪಶ್ಚಾತ್ತಾಪ ಪಟ್ಟಿದ್ದಾನೆ.ಮೈಸೂರಿನ 7 ಕಡೆ ಲೋಕಾಯುಕ್ತ ದಾಳಿ: JE, ಇನ್ಸ್ಪೆಕ್ಟರ್ ಸೇರಿ ಅಧಿಕಾರಿಗಳಿಗೆ ಶಾಕ್
ಕಾಂತರಾಜು ಎಸಗಿರುವ ಅಮಾನುಷ ಕೃತ್ಯವನ್ನು ಇಡೀ ಮಾನವ ಸಂಕುಲವೇ ಖಂಡಿಸಿತು. ಆತ ಎಸಗಿರುವ ಕೃತ್ಯ ಕ್ಷಮಿಸಲು ಆಗದಂತಹದ್ದು, ಆತನನ್ನು ಗಲ್ಲಿಗೆ ಏರಿಸಬೇಕು. ಪುಟ್ಟಕಂದಮ್ಮನ ಆತ್ಮಕ್ಕೆ ಶಾಂತಿ ದೊರಕಬೇಕೆಂದ್ರೆ ಇವನ್ನು ಜೀವಂತ ಬಿಡಬಾರದೆಂದು ಆಕ್ರೋಶ
ವ್ಯಕ್ತವಾಗಿದ್ದವು. ಅಲ್ಲದೇ ಬಾಲಕಿಯ ತಂದೆ-ತಾಯಿ ಕೂಡ ಸರ್ಕಾರ ಕಠಿಣ ಶಿಕ್ಷೆ ನೀಡಬೇಕಂದು ಒತ್ತಾಯಿಸಿದ್ದರು.
- ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಲೋಕಾಯುಕ್ತರ ಹೆಸರಿನಲ್ಲಿ ಬೆಸ್ಕಾಂ ಎಂಡಿಗೆ ಬೆದರಿಕೆ – ದೂರು ದಾಖಲು
- ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ
- ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ
- ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ