ರೈತರೊಬ್ಬರಿಗೆ ಹಕ್ಕು ಪತ್ರ ನೀಡಲು ದಾಖಲೆ ಸರಿಪಡಿಸಿ, ಫೈಲ್ ತಯಾರಿ ಮಾಡಲು ಗ್ರಾಮಲೆಕ್ಕಾಧಿಕಾರಿಯೊಬ್ಬ 10 ಸಾವಿರ ರು ಲಂಚ ಸ್ವೀಕಾರ ಮಾಡುವ ಮುನ್ನ ACB ದಾಳಿ ಮಾಡಿದ್ದಾರೆ.
ಸಾಗುವಳಿ ಮಾಡುತ್ತಿದ್ದ ಜಮೀನನ್ನು ಸರ್ಕಾರಿ ಎಂದು ಆರ್ ಟಿಸಿ ಯಲ್ಲಿ ನಮೂದು ಆಗಿದ್ದರಿಂದ ಅಕ್ರಮ – ಸಕ್ರಮ ಯೋಜನೆಯಲ್ಲಿ ಖಾತೆ ಮಾಡಿಕೊಡಲು ರೈತರೊಬ್ಬರ ಬಳಿ ಗ್ರಾಮ ಲೆಕ್ಕಿಗ 10 ಸಾವಿರ ಲಂಚ ಪಡೆಯುವಾಗ ACB ಬಲೆಗೆ ಬಿದ್ದಿದ್ದಾರೆ
ಚಾಮರಾಜನಗರದ ಜಿಲ್ಲೆಯ ಶೆಟ್ಟಹಳ್ಳಿ ಗ್ರಾಮ ಲೆಕ್ಕಾಧಿಕಾರಿ ದಿನೇಶ್ ಎಂಬುವವರೇ ಲಂಚ ಸ್ವೀಕರಿಸಿದ ಸರ್ಕಾರಿ ನೌಕರ.
ಹನೂರು ತಾಲೂಕು ರಾಮಪುರ ಹೋಬಳಿ ಉಪ ತಹಶೀಲ್ದಾರ್ ಕಚೇರಿಯ ಗ್ರಾಮ ಲೆಕ್ಕಿಗ ದಿನೇಶ್ ರೈತನಿಂದ ಹಕ್ಕು ಪತ್ರಕ್ಕಾಗಿ ಲಂಚ ಪಡೆದ ನೌಕರನನ್ನು ಚಾಮರಾಜನಗರ ACB ಅಧಿಕಾರಿಗಳು ಬಂಧಿಸಿ, ಲಂಚದ ಹಣವನ್ನು ವಶಪಡಿಸಿಕೊಂಡಿದ್ದಾರೆ.
- ಭ್ರೂಣ ಲಿಂಗ ಪತ್ತೆ ಪ್ರಕರಣ – ಮೈಸೂರಿನಲ್ಲಿ 17 ಮಂದಿ ವಿರುದ್ಧ ಎಫ್ಐಆರ್ ದಾಖಲು
- ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
- ಇಬ್ಬರು ಮಕ್ಕಳು ಬಿಸಿಲ ಝಳಕ್ಕೆ ಬಲಿ
- ರಾಜ್ಯದಲ್ಲಿ ಇಂದಿನಿಂದ ನರೇಂದ್ರ ಮೋದಿ ಪ್ರಚಾರ
- ಮೈಸೂರು : ಇವಿಎಂ, ವಿವಿ ಪ್ಯಾಟ್ ಗಳಿಗೆ ಬಿಗಿ ಭದ್ರತೆ: ಸ್ಟ್ರಾಂಗ್ ರೂಂ ಪರಿಶೀಲಿಸಿದ ಡಿಸಿ ಡಾ ರಾಜೇಂದ್ರ
ಚಾಮರಾಜನಗ