ಮುಂಬೈನ ವಾಂಖೆಡಿ ಸ್ಟೇಡಿಯಂನಲ್ಲಿ RCB – DC ವಿರುದ್ದ ನಡೆದ ಹಣಾಹಣಿಯಲ್ಲಿ ಆರ್ ಸಿ ಬಿ ತಂಡ 16 ರನ್ ಗಳ ಜಯ ಸಾಧಿಸಿ ಗೆಲುವಿನ ನಗೆ ಬೀರಿದೆ
ಚೆನ್ನೈ ವಿರುದ್ದ ಹೀನಾಯ ಸೋತಿದ್ದ ಆರ್ ಸಿ ಬಿ ತಂಡ, ಡೆಲ್ಲಿ ಕ್ಯಾಪಿಟಲ್ ವಿರುದ್ದ ಒಗ್ಗಟ್ಟಿನ ಪ್ರದರ್ಶನ ನೀಡಿ 190 ರನ್ ಗಳ ಮೊತ್ತವನ್ನು ಪೇರಿಸಿ, ಈ ಬಾರಿ ಡೆಲ್ಲಿ ತಂಡಕ್ಕೆ ಕಠಿಣ ಸವಾಲು ನೀಡಿತು.
RCB ತಂಡ ಮೊದಲ 10 ಓವರ್ ಗಳಲ್ಲಿ ನಿರಾಶದಾಯಕ ರನ್ ಗಳನ್ನು ಗಳಿಸಿತು. ಮ್ಯಾಕ್ಸ್ ವೆಲ್ 55 ರನ್ ಹಾಗೂ ಬಿರುಸಿನ ಆಟ ಆಡಿದ ದಿನೇಶ್ ಕಾರ್ತಿಕ್ 66 ರನ್ ಹೊಡೆದು ತಂಡದ ಗೆಲುವಿಗೆ ಕಾರಣರಾದರು.
ಡೆಲ್ಲಿ ಕ್ಯಾಪಿಟಲ್ ತಂಡದಲ್ಲಿ , 66 ರನ್ ಬಾರಿಸಿದ ವಾರ್ನರ್ ಹಾಗೂ 36 ರನ್ ಹೊಡೆದ ರಿಷಬ್ ಪಂತ್ ಮಾತ್ರ ಭರವಸೆ ಮೂಡಿಸಿದರೂ ಗೆಲುವು ಸಾಧಿಸುವಲ್ಲಿ ವಿಫಲವಾಯಿತು
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿ ಡಿಸಿ ತಂಡ ತನ್ನ ಲೆಕ್ಕಚಾರದಲ್ಲಿ ಸಂಪೂರ್ಣ ಎಡವಿ ಹೋಯಿತು.
ಇದುವರೆಗೂ ಆರ್ ಸಿ ಬಿ ತಂಡ ಆಡಿದ 6 ಪಂದ್ಯಗಳಲ್ಲಿ 4 ಪಂದ್ಯ ಗೆದ್ದು 2 ಪಂದ್ಯಗಳನ್ನು ಸೋತಿದೆ.
- ಮೈಸೂರು : ಇವಿಎಂ, ವಿವಿ ಪ್ಯಾಟ್ ಗಳಿಗೆ ಬಿಗಿ ಭದ್ರತೆ: ಸ್ಟ್ರಾಂಗ್ ರೂಂ ಪರಿಶೀಲಿಸಿದ ಡಿಸಿ ಡಾ ರಾಜೇಂದ್ರ
- ಕೇಂದ್ರದಿಂದ ರಾಜ್ಯಕ್ಕೆ 3,454 ಕೋಟಿ ರು ಬರಪರಿಹಾರ ಘೋಷಣೆ
- 14 ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರದಲ್ಲಿ ಹೆಚ್ಚು ಮತದಾನ: ಮಂಡ್ಯದಲ್ಲಿ ಶೇ 81.67 ರಷ್ಟು. ಮತದಾನ
- ಮಂಡ್ಯ , ಬೆಂಗಳೂರು ಕ್ಷೇತ್ರದ 9 ಗಂಟೆ ತನಕದ ಮತದಾನದ ವಿವರ
- ಮೂವರು ಯುವಕರು ರೈಲಿಗೆ ಸಿಲುಕಿ ದುರ್ಮರಣ