ರಾಜ್ಯದಲ್ಲಿ ಗುರುವಾರ 24,214 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇಂದು 476 ಮಂದಿ ಸಾವನ್ನಪ್ಪಿದ್ದಾರೆ. 31, 459 ಆಸ್ಪತ್ರೆ ಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ ಇಂದು 29,885 ಱಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,07,758 ಆರ್ಟಿಪಿಸಿಆರ್ ಟೆಸ್ಟ್ಗಳೂ ಸೇರಿದಂತೆ ಒಟ್ಟು 1,37,643 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಕಳೆದ 24 ಗಂಟೆಗಳಲ್ಲಿ 24,214 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇನ್ನು ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 25,23,998 ಕ್ಕೆ ಏರಿಕೆಯಾಗಿದೆ.
31,459 ಮಂದಿ ಇಂದು ಸೋಂಕಿನಿಂದ ಗುಣಮಖರಾಗಿ ದ್ದಾರೆ. ಈವರೆಗೆ ಒಟ್ಟು 20,94,369 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿನಿಂದಾಗಿ ಇಂದು 476 ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿಗೆ ಬಲಿಯಾದವರ ಸಂಖ್ಯೆ 27,405 ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 4,02,203 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರು ನಗರವೊಂದರಲ್ಲೇ ಇಂದು 5,949 ಮಂದಿಗೆ ಕೊರೊನಾ ಪಾಸಿಟಿವ್ ಆಗಿದ್ದರೆ 273 ಮಂದಿ ಕಳೆದ 24 ಗಂಟೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಜಿಲ್ಲಾವಾರು ವಿವರ:
ಬಾಗಲಕೋಟೆ | 214 |
ಬಳ್ಳಾರಿ | 725 |
ಬೆಳಗಾವಿ | 1147 |
ಬೆಂಗಳೂರು ಗ್ರಾಮಾಂತರ | 623 |
ಬೆಂಗಳೂರು ನಗರ | 5949 |
ಬೀದರ್ | 60 |
ಚಾಮರಾಜನಗರ | 380 |
ಚಿಕ್ಕಬಳ್ಳಾಪುರ | 238 |
ಚಿಕ್ಕಮಗಳೂರು | 715 |
ಚಿತ್ರದುರ್ಗ | 710 |
ದಕ್ಷಿಣಕನ್ನಡ | 555 |
ದಾವಣಗೆರೆ | 806 |
ಧಾರವಾಡ | 678 |
ಗದಗ | 370 |
ಹಾಸನ | 1505 |
ಹಾವೇರಿ | 159 |
ಕಲಬುರಗಿ | 153 |
ಕೊಡಗು | 337 |
ಕೋಲಾರ | 591 |
ಕೊಪ್ಪಳ | 495 |
ಮಂಡ್ಯ | 755 |
ಮೈಸೂರು | 2240 |
ರಾಯಚೂರು | 445 |
ರಾಮನಗರ | 263 |
ಶಿವಮೊಗ್ಗ | 822 |
ತುಮಕೂರು | 1219 |
ಉಡುಪಿ | 905 |
ಉತ್ತರಕನ್ನಡ | 659 |
ವಿಜಯಪುರ | 306 |
ಯಾದಗಿರಿ | 190 |
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ