ಜಗದ ಜಂಜದವ ಕೆಡವಿಕೊಂಡಿಹೆ
ನನ್ನ ತಡಿಯಲ್ಲಿ
ನಿನ್ನಂತಾಗುವುದು ಹೇಗೆ?
ಸಾವು ನೋವುಗಳಿಗೆ
ಸದಾ ತಲ್ಲಣಿಸುವುದೀ ಮನ
ನಿನ್ನಂತೆ ಗಾಢವಾಗಲಿ ಹೇಗೆ?
ಸಾವಿರ ಸಾಸಿವೆಯು ಚಟಪಟ
ಸಂಸಾರದಲಿ ತೇಲು ಮುಳುಗಿ ಅತ್ತು ನಕ್ಕು
ನಿನ್ನಂತೆ ಮೌನಿಯಾಗಲಿ ಹೇಗೆ?
ಹಾರುವ ಹಕ್ಕಿಗಳೆಲ್ಲ
ಕಟ್ಟುವುದು ಗೂಡ ನನ್ನಲ್ಲೇ
ನಿನ್ನಂತೆ ಧ್ಯಾನಿಸಲಿ ಹೇಗೆ?
ನೋಡದೆ ಕಾಡದೆ ಬೀಡುಬಿಡದೆ
ಚಣಮಾತ್ರ ಅವತರಿಸು ನನ್ನೊಳಗೆ
ಬೋಧೀವೃಕ್ಷದ ಬೀಜ ಮೊಳಕೆಯಾಗಲಿ..

- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ