ರಾಜ್ಯದಲ್ಲಿ ಗುರುವಾರ 5,983 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 138 ಮಂದಿ ಸಾವನ್ನಪ್ಪಿದ್ದಾರೆ.
- ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 27,90,338 ಕ್ಕೆ ಏರಿಕೆ
- ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 10,685
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 26,10,157
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,46,726 ಕ್ಕೆ ಇಳಿಕೆ.
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 33,434
ಜಿಲ್ಲಾವಾರು ವಿವರ :
ಬಾಗಲಕೋಟೆ 22
ಬಳ್ಳಾರಿ 128
ಬೆಳಗಾವಿ 172
ಬೆಂಗಳೂರು ಗ್ರಾಮಾಂತರ 226
ಬೆಂಗಳೂರು ನಗರ 1,209
ಬೀದರ್ 08
ಚಾಮರಾಜನಗರ 98
ಚಿಕ್ಕಬಳ್ಳಾಪುರ 119
ಚಿಕ್ಕಮಗಳೂರು 198
ಚಿತ್ರದುರ್ಗ 110
ದಕ್ಷಿಣಕನ್ನಡ 679
ದಾವಣಗೆರೆ 153
ಧಾರವಾಡ 86
ಗದಗ 34
ಹಾಸನ 424
ಹಾವೇರಿ 42
ಕಲಬುರಗಿ 25
ಕೊಡಗು 152
ಕೋಲಾರ 145
ಕೊಪ್ಪಳ 48
ಮಂಡ್ಯ 309
ಮೈಸೂರು 596
ರಾಯಚೂರು 16
ರಾಮನಗರ 37
ಶಿವಮೊಗ್ಗ 229
ತುಮಕೂರು 289
ಉಡುಪಿ 166
ಉತ್ತರಕನ್ನಡ 169
ವಿಜಯಪುರ 83
ಯಾದಗಿರಿ 11
- ಮೈಸೂರು : ಇವಿಎಂ, ವಿವಿ ಪ್ಯಾಟ್ ಗಳಿಗೆ ಬಿಗಿ ಭದ್ರತೆ: ಸ್ಟ್ರಾಂಗ್ ರೂಂ ಪರಿಶೀಲಿಸಿದ ಡಿಸಿ ಡಾ ರಾಜೇಂದ್ರ
- ಕೇಂದ್ರದಿಂದ ರಾಜ್ಯಕ್ಕೆ 3,454 ಕೋಟಿ ರು ಬರಪರಿಹಾರ ಘೋಷಣೆ
- 14 ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರದಲ್ಲಿ ಹೆಚ್ಚು ಮತದಾನ: ಮಂಡ್ಯದಲ್ಲಿ ಶೇ 81.67 ರಷ್ಟು. ಮತದಾನ
- ಮಂಡ್ಯ , ಬೆಂಗಳೂರು ಕ್ಷೇತ್ರದ 9 ಗಂಟೆ ತನಕದ ಮತದಾನದ ವಿವರ
- ಮೂವರು ಯುವಕರು ರೈಲಿಗೆ ಸಿಲುಕಿ ದುರ್ಮರಣ