Karnataka

ರಾಜ್ಯದಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಶೇ 52.18 ರಷ್ಟು ಮತದಾನ

ರಾಜ್ಯ ಚುನಾವಣಾ ಆಯೋಗ ಬುಧವಾರ ಮಧ್ಯಾಹ್ನ 03;00ಕ್ಕೆ ಅನ್ವಯವಾಗುವಂತೆ ಶೇ.52.18 ಮತದಾನವಾಗಿದೆ ಅಂತ ತಿಳಿಸಿದೆ.

ಜಿಲ್ಲಾವಾರು ಮತದಾನದ ವಿವರ ಹೀಗಿದೆ :

ಬೆಂಗಳೂರು ಕೇಂದ್ರ – ಶೇ 40.69
ಬೆಂಗಳೂರು ಉತ್ತರ – ಶೇ 41.19
ಬೆಂಗಳೂರು ದಕ್ಷಿಣ -ಶೇ 40.28
ಬಾಗಲಕೋಟೆ -ಶೇ 56.42
ಬೆಂಗಳೂರು ಗ್ರಾಮೀಣ -ಶೇ 60.14
ಬೆಂಗಳೂರು ನಗರ – ಶೇ 41.82
ಬೆಳಗಾಂ – ಶೇ 53.93
ಬಳ್ಳಾರಿ – ಶೇ 53.31
ಬೀದರ್‌ – ಶೇ 50.64
ಬಿಜಾಪುರ – ಶೇ 49.00
ಚಾಮರಾಜನಗರ – ಶೇ 51.75
ಚಿಕ್ಕಮಗಳೂರು – 57.28
ಚಿಕ್ಕಬಳ್ಳಾಪುರ – ಶೇ 58.74
ಚಿತ್ರದುರ್ಗ – ಶೇ 53.05
ದ.ಕನ್ನಡ – ಶೇ 57.48
ದಾವಣಗೆರೆ – 55.80
ದಾರವಾಡ – ಶೇ 50.25
ಗದಗ – ಶೇ 55.04
ಗುಲರ್ಬಗ -ಶೇ 46.18
ಹಾಸನ – ಶೇ 59.15
ಹಾವೇರಿ – ಶೇ 57.21
ಕೊಡಗು – ಶೇ 5.24
ಕೋಲಾರ – ಶೇ 57.81
ಕೊಪ್ಪಳ – ಶೇ 56.45
ಮಂಡ್ಯ – ಶೇ 58.39
ಮೈಸೂರು – ಶೇ 52.45
ರಾಯಚೂರು – ಶೇ 52.73
ರಾಮನಗರ – ಶೇ 63.36
ಶಿವಮೊಗ್ಗ- ಶೇ 56.10
ತುಮಕೂರು -ಶೇ 57.45
ಉಡುಪಿ – ಶೇ 60.29

3 ಗಂಟೆ ವೇಳೆಗೆ ಮಂಡ್ಯದಲ್ಲಿ ಶೇ – 58.39 ಮೈಸೂರಿನಲ್ಲಿ ಶೇ 52.45 ರಷ್ಟು ಮತದಾನ
ಉ.ಕನ್ನಡ -ಶೇ 54.94
ವಿಜಯನಗರ – ಶೇ 56.29
ಯಾದಗಿರಿ – ಶೇ 46.61

Team Newsnap
Leave a Comment
Share
Published by
Team Newsnap

Recent Posts

ಕರ್ನೂಲಿನಲ್ಲಿ ಭೀಕರ ರಸ್ತೆ ಅಪಘಾತ: ಮಂಡ್ಯದ ನಟಿ `ಪವಿತ್ರ ಜಯರಾಂ’ ಸಾವು

ಬೆಂಗಳೂರು : ತೆಲುಗಿನ 'ತ್ರಿನಯನಿ' ಧಾರಾವಾಹಿಯಲ್ಲಿ ಜನಪ್ರಿಯರಾಗಿರುವ ಕನ್ನಡತಿ, ಮಂಡ್ಯದ ಹನಕೆರೆ ಪವಿತ್ರ ಜಯರಾಂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕರ್ನೂಲು… Read More

May 12, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 12 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 67,000 ರೂಪಾಯಿ ದಾಖಲಾಗಿದೆ. 24… Read More

May 12, 2024

ಪ್ರಜ್ವಲ್ ಪ್ರಕರಣ : ಸಿಬಿಐಗೆ ವಹಿಸಲ್ಲ – ಸಿಎಂ ಸಿದ್ದು

ನಮ್ಮ ಪೋಲಿಸರು ಸಮರ್ಥರಿದ್ದಾರೆ ⁠ಬಿಜೆಪಿಯವರು ಯಾವತ್ತಾದರೂ ಸಿಬಿಐ ತನಿಖೆ ಕೊಟ್ಟಿದ್ದಾರಾ ? ಬೆಂಗಳೂರು : ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ… Read More

May 10, 2024

ಕೊಡಗು: ಬಾಲಕಿಯನ್ನು ಭೀಕರ ಹತ್ಯೆಗೈದ ಆರೋಪಿ ಆತ್ಮಹತ್ಯೆ

ಮಡಿಕೇರಿ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯಲ್ಲಿ ಎಸ್​ಎಸ್​ಎಲ್​ಸಿ ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಿ ತಲೆ ಕೊಂಡೊಯ್ದಿದ್ದ ಪ್ರಕರಣಕ್ಕೆ… Read More

May 10, 2024

ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ

ಮುಂಬೈ: ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು ಶುದ್ಧೀಕರಿಸುತ್ತೇವೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ… Read More

May 10, 2024

ಕ್ರೇಜಿವಾಲ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ ಸುಪ್ರೀಂ

ನವದೆಹಲಿ : ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೂನ್ 1 ರ ವರೆಗೂ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು… Read More

May 10, 2024