ಇಂದಿನಿಂದ ಚಾಮುಂಡಿ ಬೆಟ್ಟಕ್ಕೆ ಮೂರು ದಿನ ಪ್ರವೇಶವಿಲ್ಲ

Team Newsnap
0 Min Read

ಇಂದಿನಿಂದ ಮೂರು ದಿನದವರೆಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಸೆಪ್ಟೆಂಬರ್ ೧೭ರಂದು ಮಹಾಲಯ ಅಮವಾಸ್ಯೆ ಇರುವ ಪ್ರಯುಕ್ತ ದೇವಾಲಯದ ಆಡಳಿತ ಈ ನಿರ್ಧಾರ ಕೈಗೊಂಡಿದೆ.

ಅಮವಾಸ್ಯೆಯ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಭೇಟಿ‌ ನೀಡುವ ಸಂಭವವಿದೆ. ಕರೋನಾ ಮುಂಜಾಗ್ರತ‌ ಕ್ರಮವಾಗಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ.

ಗ್ರಾಮಸ್ಥರ ಹಾಗೂ ತುರ್ತು ವಾಹನಗಳನ್ನು ಹೊರತುಪಡಿಸಿ ಎಲ್ಲ ಖಾಸಗೀ ವಾಹನಗಳನ್ನು‌ ನಿರ್ಬಂಧಿಸಿರುವ ಆಡಳಿತವು ಮುಂದಿನ ಆದೇಶದವರೆಗೆ ದೇವಾಲಯದಿಂದಲೇ ಆಗಲಿ ಅಥವಾ ದಾನಗಳಿಂದಲೇ ಆಗಲಿ‌ ಪ್ರಸಾದ ತಯಾರಿಕೆ, ವಿತರಣೆಯಲ್ಲಿ ನಿಷೇದದಿಸಲಾಗಿದೆ.

Share This Article
Leave a comment