ಕರ್ನಾಟಕದಲ್ಲಿ ಬುಧುವಾರ 26,811 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ.
ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದವರ ಸಂಖ್ಯೆ 530.
ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 40,741 ಮಂದಿ
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 20,62,910
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 40,99,24 ಕ್ಕೆ
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 26,929
ಜಿಲ್ಲಾವಾರು ವಿವರ:
| ಬಾಗಲಕೋಟೆ | 245 |
| ಬಳ್ಳಾರಿ | 996 |
| ಬೆಳಗಾವಿ | 1205 |
| ಬೆಂಗಳೂರು ಗ್ರಾಮಾಂತರ | 740 |
| ಬೆಂಗಳೂರು ನಗರ | 6443 |
| ಬೀದರ್ | 61 |
| ಚಾಮರಾಜನಗರ | 425 |
| ಚಿಕ್ಕಬಳ್ಳಾಪುರ | 313 |
| ಚಿಕ್ಕಮಗಳೂರು | 585 |
| ಚಿತ್ರದುರ್ಗ | 431 |
| ದಕ್ಷಿಣಕನ್ನಡ | 729 |
| ದಾವಣಗೆರೆ | 1309 |
| ಧಾರವಾಡ | 853 |
| ಗದಗ | 993 |
| ಹಾಸನ | 1471 |
| ಹಾವೇರಿ | 330 |
| ಕಲಬುರಗಿ | 175 |
| ಕೊಡಗು | 296 |
| ಕೋಲಾರ | 907 |
| ಕೊಪ್ಪಳ | 491 |
| ಮಂಡ್ಯ | 805 |
| ಮೈಸೂರು | 2792 |
| ರಾಯಚೂರು | 265 |
| ರಾಮನಗರ | 240 |
| ಶಿವಮೊಗ್ಗ | 839 |
| ತುಮಕೂರು | 1399 |
| ಉಡುಪಿ | 973 |
| ಉತ್ತರಕನ್ನಡ | 786 |
| ವಿಜಯಪುರ | 337 |
| ಯಾದಗಿರಿ | 187 |
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ