2021 ಸಾಲಿನ ಸಾಹಿತ್ಯ ಶ್ರೀ ಪ್ರಶಸ್ತಿ ಪ್ರಕಟ – ಜೋಗಿ,ಡಾ.ಮ ರಾಮಕೃಷ್ಣ ಸೇರಿ 10 ಮಂದಿಗೆ ಪುರಸ್ಕಾರ

Team Newsnap
0 Min Read

ಕನ್ನಡ ಸಾಹಿತ್ಯ ಸೇವೆ ಹಾಗೂ ಸಾಹಿತ್ಯ ಪರಿಚಾರಕರು ಸೇರಿ 10 ಮಂದಿಗೆ 2021 ಸಾಲಿನ ಸಾಹಿತ್ಯ ಶ್ರೀ ಪ್ರಶಸ್ತಿ ಪ್ರಕಟ ಮಾಡಲಾಗಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ ವಿ ವಸಂತ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ.

ಪುರಸ್ಕೃತರಿಗೆ 25 ಸಾವಿರ ರು ನಗದು ಹಾಗೂ ಪ್ರಮಾಣ ಪತ್ರ ನೀಡಲಾಗುವುದು

ಪುರಸ್ಕೃತರ ವಿವರ :

ಡಾ. ಚಂದ್ರಕಲಾ ಬಿದರಿ
ಪ್ರೊ. ಎಂ ಎನ್ ವೆಂಕಟೇಶ್
ಡಾ. ಚನ್ನಬಸವಯ್ಯ ಹಿರೇಮಠ
ಡಾ.ಮ.ರಾಮಕೃಷ್ಣ ಅಬ್ದಲ್ ರಶೀದ್
ಡಾ.ಮೈ ಎಂ ಭಜಂತ್ರಿ
ಜೋಗಿ
ಮೈಸೂರು ಕೃಷ್ಣಮೂರ್ತಿ
ಗಣೇಶ ಅಮೀನಗಡ
ಆಲೂರು ದೊಡ್ಡನಿಂಗಪ್ಪ

WhatsApp Image 2022 03 31 at 5.24.39 PM

Share This Article
Leave a comment