ಕನ್ನಡ ಸಾಹಿತ್ಯ ಸೇವೆ ಹಾಗೂ ಸಾಹಿತ್ಯ ಪರಿಚಾರಕರು ಸೇರಿ 10 ಮಂದಿಗೆ 2021 ಸಾಲಿನ ಸಾಹಿತ್ಯ ಶ್ರೀ ಪ್ರಶಸ್ತಿ ಪ್ರಕಟ ಮಾಡಲಾಗಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ ವಿ ವಸಂತ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ.
ಪುರಸ್ಕೃತರಿಗೆ 25 ಸಾವಿರ ರು ನಗದು ಹಾಗೂ ಪ್ರಮಾಣ ಪತ್ರ ನೀಡಲಾಗುವುದು
ಪುರಸ್ಕೃತರ ವಿವರ :
ಡಾ. ಚಂದ್ರಕಲಾ ಬಿದರಿ ಪ್ರೊ. ಎಂ ಎನ್ ವೆಂಕಟೇಶ್ ಡಾ. ಚನ್ನಬಸವಯ್ಯ ಹಿರೇಮಠ ಡಾ.ಮ.ರಾಮಕೃಷ್ಣ ಅಬ್ದಲ್ ರಶೀದ್ ಡಾ.ಮೈ ಎಂ ಭಜಂತ್ರಿ ಜೋಗಿ ಮೈಸೂರು ಕೃಷ್ಣಮೂರ್ತಿ ಗಣೇಶ ಅಮೀನಗಡ ಆಲೂರು ದೊಡ್ಡನಿಂಗಪ್ಪ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು