ನಟ ಸುದೀಪ್ ಗೆ ವಿಷ್ಣು ಕಲಾ ದತ್ತಿ ಪ್ರಶಸ್ತಿ

Team Newsnap
0 Min Read


ನ್ಯೂಸ್ ಸ್ನ್ಯಾಪ್
ಬೆಂಗಳೂರು
ಸಾಹಸ ಸಿಂಹ ವಿಷ್ಣು ವರ್ಧನ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ನೀಡುವ ಕಲಾ ದತ್ತಿ ಪ್ರಶಸ್ತಿಗೆ ಈ ಬಾರಿ ನಟ ಕಿಚ್ಚ ಸುದೀಪ್ ಅವರನ್ನು ಆಯ್ಕೆ ಮಾಡಲಾಗಿದೆ.
ಕಸಾಪ ಅಧ್ಯಕ್ಷ ಮನು ಬಳಿಗಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು 25 ಸಾವಿರ ರು ನಗದು ಪ್ರಶಸ್ತಿ ಹಾಗೂ ಫಲಕ
ಒಳಗೊಂಡಿದೆ.

Share This Article
Leave a comment