November 8, 2025

Newsnap Kannada

The World at your finger tips!

download 123

ನಟ ಸುದೀಪ್ ಗೆ ವಿಷ್ಣು ಕಲಾ ದತ್ತಿ ಪ್ರಶಸ್ತಿ

Spread the love


ನ್ಯೂಸ್ ಸ್ನ್ಯಾಪ್
ಬೆಂಗಳೂರು
ಸಾಹಸ ಸಿಂಹ ವಿಷ್ಣು ವರ್ಧನ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ನೀಡುವ ಕಲಾ ದತ್ತಿ ಪ್ರಶಸ್ತಿಗೆ ಈ ಬಾರಿ ನಟ ಕಿಚ್ಚ ಸುದೀಪ್ ಅವರನ್ನು ಆಯ್ಕೆ ಮಾಡಲಾಗಿದೆ.
ಕಸಾಪ ಅಧ್ಯಕ್ಷ ಮನು ಬಳಿಗಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು 25 ಸಾವಿರ ರು ನಗದು ಪ್ರಶಸ್ತಿ ಹಾಗೂ ಫಲಕ
ಒಳಗೊಂಡಿದೆ.

error: Content is protected !!