ಉಪ ಸಭಾಪತಿ ಧರ್ಮೇಗೌಡರು ಕಳೆದ ಸೋಮವಾರ ಮಧ್ಯ ರಾತ್ರಿ ನಂತರ ಆತ್ಮಹತ್ಯೆಗೆ ಶರಣಾದ ಕೊನೆಯ ಕ್ಷಣ ಏನಾಗಿತ್ತು ? ರೈಲು ಚಾಲಕ ವಿವರಣೆ ನೀಡಿದ್ದಾರೆ.
ವಿಧಾನ ಪರಿಷತ್ ಉಪ ಸಭಾಪತಿ ಧರ್ಮೇಗೌಡರು ಕಡೂರು ತಾಲೂಕಿನ ಗುಣಸಾಗರದ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ದೃಷ್ಯದ ಕೊನೆ ಕ್ಷಣ ಹೇಗಿತ್ತು ಎಂಬುದು ರೈಲು ಚಾಲಕ ಸಿದ್ದರಾಮ್ ಪೋಲಿಸರಿಗೆ ನೀಡಿರುವ ಸಾಕ್ಷ್ಯ ದಲ್ಲಿ ಹೇಳಿದ್ದಾರೆ.
ರೈಲು ಚಾಲಕನ ಈ ಹೇಳಿಕೆಯಿಂದಾಗಿ
ಧರ್ಮೇಗೌಡರಿಗೆ ಡಿಕ್ಕಿಯಾಗಿರುವುದು ಜನ್ ಶತಾಬ್ದಿ ರೈಲು ಎನ್ನುವ ಸಂಗತಿ ಮಾತ್ರ ದೃಢವಾಗಿದೆ.
ಘಟನೆ ನಡೆದ ರಾತ್ರಿಯೇ ಶತಾಬ್ದಿ ಎಕ್ಸ್ಪ್ರೆಸ್ ಚಾಲಕ ಸಿದ್ದರಾಮ್ ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಮುಂದೆ ಹೋಗಿದ್ದಾರೆ.
ಬಿಳಿ ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬರು ಹಳಿಯ ಮೇಲೆ ನಿಂತಿದ್ದರು. ಹಳಿ ಮೇಲೆ ರೈಲಿಗೆ ನೇರಾ-ನೇರ ನಿಂತಿರುವುದು ಮಾತ್ರ ಕಾಣಿಸಿತ್ತು ಎಂದು ಹೇಳಿದ್ದಾರೆ.
ರೈಲು ವೇಗವಾಗಿದ್ದ ಕಾರಣ ನಿಲ್ಲಿಸಲು ಸಾಧ್ಯವಾಗಿಲ್ಲ. ಡಿಕ್ಕಿಯಾಗಿ ಮುಂದೆ ಹೋಯಿತು ಎಂದು ಘಟನೆಯ ಬಗ್ಗೆ ಸಮಗ್ರ ವಿವರಣೆ ನೀಡಿದ್ದಾರೆ.
- ಮೈಸೂರು : ಇವಿಎಂ, ವಿವಿ ಪ್ಯಾಟ್ ಗಳಿಗೆ ಬಿಗಿ ಭದ್ರತೆ: ಸ್ಟ್ರಾಂಗ್ ರೂಂ ಪರಿಶೀಲಿಸಿದ ಡಿಸಿ ಡಾ ರಾಜೇಂದ್ರ
- ಕೇಂದ್ರದಿಂದ ರಾಜ್ಯಕ್ಕೆ 3,454 ಕೋಟಿ ರು ಬರಪರಿಹಾರ ಘೋಷಣೆ
- 14 ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರದಲ್ಲಿ ಹೆಚ್ಚು ಮತದಾನ: ಮಂಡ್ಯದಲ್ಲಿ ಶೇ 81.67 ರಷ್ಟು. ಮತದಾನ
- ಮಂಡ್ಯ , ಬೆಂಗಳೂರು ಕ್ಷೇತ್ರದ 9 ಗಂಟೆ ತನಕದ ಮತದಾನದ ವಿವರ
- ಮೂವರು ಯುವಕರು ರೈಲಿಗೆ ಸಿಲುಕಿ ದುರ್ಮರಣ