crime

ಪಶ್ಚಿಮ ಬಂಗಾಲ Scam: ಇನ್ನೊಬ್ಬ ಸುಂದರಿ ಹೆಸರಲ್ಲಿ 10 ಫ್ಲಾಟ್‌-ED ಕಣ್ಣು ಈಗ ಮೊನಾಲಿಸಾಳ ಮೇಲೆ

ಪಾರ್ಥ ಚಟರ್ಜಿಯ ಮತ್ತೊಬ್ಬಳು ಮಹಿಳಾ ನಿಕಟವರ್ತಿ ಬಗ್ಗೆ ರಹಸ್ಯ ಬಯಲಾಗಿದೆ. ಈ ಸುಂದರಿ 10 ಫ್ಲ್ಯಾಟ್​ಗಳ ಒಡತಿಯಾಗಿದ್ದಾಳೆ.

ಇಡಿಗೆ ಈ ಬಗ್ಗೆ ಸುಳಿವು ಸಿಕ್ಕಿದೆ. ಈಕೆ ಬಳಿ ಇರೋದು ಪಾಥ್ ಚಟರ್ಜಿಯವರ ಅಕ್ರಮ ಸಂಪತ್ತು ಎಂಬ ಬಗ್ಗೆಯೂ ಜಾರಿ ನಿರ್ದೇಶನಾಲಯಕ್ಕೆ ಅನುಮಾನ ಬಂದು , ಆ ದೃಷ್ಠಿಕೋನದಲ್ಲಿ ತನಿಖೆ ನಡೆದಿದೆ.

ಮಿನಿಸ್ಟರ್​ ಚಟರ್ಜಿಯ ಮತ್ತೊಬ್ಬ ಆಪ್ತೆ ಬ್ಯೂಟಿ ಪ್ರೊಫೆಸರ್​ ಮೊನಾಲಿಸಾ ದಾಸ್​ ಆಸ್ತಿ ಮೇಲೆ ಕಣ್ಣಿಟ್ಟ ED ಅಧಿಕಾರಿಗಳು ನಟಿ ಅರ್ಪಿತಾ ಮುಖರ್ಜಿ ಮನೆಯಲ್ಲಿ 21 ಕೋಟಿ ಹಣದ ರಾಶಿ ಸಿಕ್ಕ ನಂತರ ಅರ್ಪಿತಾ ತನಿಖೆ ವೇಳೆ ಬಾಯಿ ಬಿಟ್ಟ ಹೆಸರು ಎಂದರೆ ಮತ್ತೊಬ್ಬ ಸುಂದರಿ ಮೊನಾಲಿಸಾ ದಾಸ್.

ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರಣ ನೇಮಕಾತಿ ಹಗರಣದಲ್ಲಿ ಮೊನಾಲಿಸಾ ದಾಸ್​ ಹೆಸರು ಕೇಳಿ ಬಂದಿದೆ. ಮೊನಾಲಿಸಾ ದಾಸ್​ ಕಾಜಿ ನಜ್ರುಲ್ ವಿವಿಯ ಬಂಗಾಳಿ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡ್ತಿದ್ದಾರೆ. 2013ರಲ್ಲಿ ಬಂಗಾಳಿ ವಿಭಾಗದ ಮುಖ್ಯಸ್ಥರನ್ನಾಗಿ ಇವರು ನೇಮಕವಾದರು ಸಹಾಯಕ ಪ್ರಾಧ್ಯಾಪಕರಿಂದ ನೇರ ಸಹ ಪ್ರಾಧ್ಯಾಪಕರ ಶ್ರೇಣಿಗೆ ಬಡ್ತಿ ಪಡಿದ್ದಾರೆ. ಬೆಂಗಳೂರಿನಲ್ಲಿ ಲಷ್ಕರ್ ಉಗ್ರನ ಬಂಧನ – ಫುಡ್ ಡೆಲವರಿ ಬಾಯ್ ಆಗಿದ್ದ ಉಗ್ರ

ಸಚಿವ ಪಾರ್ಥ ಚಟರ್ಜಿಯ ನಿಕಟ ಒಡನಾಟದಿಂದಲೇ ಈ ಹುದ್ದೆ ಸಿಕ್ಕಿದೆ ಎನ್ನುವ ಆರೋಪವೂ ಇದೆ. ಬೀರ್ಭೂಮ್‌ನ ಶಾಂತಿನಿಕೇತನದಲ್ಲಿರುವ ಐಷಾರಾಮಿ ಅಪಾರ್ಟ್​ಮೆಂಟ್​ಗಳಲ್ಲಿ 10 ಫ್ಲಾಟ್‌ಗಳು ಇವರ ಒಡೆತನದಲ್ಲಿವೆ.ಇಷ್ಟೊಂದು ಆಸ್ತಿ ಹೊಂದಲು ಮೊನಾಲಿಸಾ ಹಣದ ಮೂಲ ಯಾವುದು ಎಂಬುದನ್ನು ಪತ್ತೆ ಮಾಡುತ್ತಿದ್ದಾರೆ

ಬಂಧನದಲ್ಲಿರುವ ಸಚಿವ ಈಗ ಐಸಿಯುನಲ್ಲಿ :

ಇನ್ನು ಶಿಕ್ಷಕರ ನೇಮಕಾತಿ ಹಗರಣದಲ್ಲಿ ಇಡಿ ವಶದಲ್ಲಿರುವ ಸಚಿವ ಪಾರ್ಥ ಚಟರ್ಜಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಯ ಐಸಿಯುನಿಂದ ಹೃದ್ರೋಗ ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿದ್ದ ಸಚಿವನನ್ನು ಬ್ಯಾಂಕ್‌ಶಾಲ್ ನ್ಯಾಯಾಲಯ, ಚಟರ್ಜಿಯನ್ನು ಆಸ್ಪತ್ರೆಗೆ ದಾಖಲಿಸುವಂತೆ ಆದೇಶಿಸತ್ತು. ಈ ಆದೇಶವನ್ನು ಪ್ರಶ್ನಿಸಿ, ಇಡಿ ಕೋಲ್ಕತ್ತಾ ಹೈಕೋರ್ಟ್​ ಮೆಟ್ಟಿಲೇರಿದೆ.

Team Newsnap
Leave a Comment
Share
Published by
Team Newsnap

Recent Posts

ಹೆಚ್‌.ಡಿ ರೇವಣ್ಣಗೆ ಹೊಟ್ಟೆ ಉರಿ, ಎದೆನೋವು: ದಿಢೀರ್‌ ಆಸ್ಪತ್ರೆಗೆ ಶಿಫ್ಟ್‌!

ಹೆಚ್‌.ಡಿ ರೇವಣ್ಣಗೆ ಮಧ್ಯಾಹ್ನದಿಂದ ಹೊಟ್ಟೆ ಉರಿ, ಎದೆನೋವು ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್‌ ಟೆಸ್ಟ್ ಮಾಡಿಸಿದ್ದ ಎಸ್‌ಐಟಿ ಅಧಿಕಾರಿಗಳು ಎದೆ ಉರಿ… Read More

May 7, 2024

ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಸರ್ಕಾರಿ ನೌಕರರು ಸಾವು

ಬೆಂಗಳೂರು : ಸೋಮವಾರ ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಹಾಯಕ… Read More

May 7, 2024

Lok Sabha Election 2024 : ಕರ್ನಾಟಕದಲ್ಲಿ ಶೇ. 9.45% ರಷ್ಟು ಮತದಾನ

ನವದೆಹಲಿ : ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ಶೇ. 9.45% ರಷ್ಟು ಮತದಾನವಾಗಿದೆ ಎಂದು ಎಂದು ಚುನಾವಣಾ… Read More

May 7, 2024

ಪ್ರಜ್ವಲ್‌ ಮಾತ್ರವಲ್ಲ , ತುಂಬ ರಾಜಕಾರಣಿಗಳ ವಿಡಿಯೋಗಳು ಸದ್ಯದಲ್ಲೇ ಹೊರಬರಲಿದೆ : ಕೆ ಎಸ್‌ ಈಶ್ವರಪ್ಪ

ಶಿವಮೊಗ್ಗ : ರಾಷ್ಟ್ರ ಮಟ್ಟದಲ್ಲಿ ಹಾಸನದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ ಡ್ರೈ ಪ್ರಕರಣ ಸದ್ದು ಮಾಡುತ್ತಿದ್ದು, ಪ್ರಜ್ವಲ್‌… Read More

May 7, 2024

ರಾಜ್ಯ ಸರ್ಕಾರವೇ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹಾರಲು ಹೊಣೆ : ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೊದಲ ಬಾರಿಗೆ ಪ್ರಜ್ವಲ್ ರೇವಣ್ಣ (Prajwal Revanna) ವಿಡಿಯೋ ಪ್ರಕರಣಕ್ಕೆ… Read More

May 7, 2024

ಮಂಡ್ಯ : ಭಾರಿ ಮಳೆಗೆ ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ದುರ್ಮರಣ

ಮಂಡ್ಯ :ನೆನ್ನೆ ಮಳೆಯಿಂದಾಗಿ ಮರವೊಂದು ಕಾರಿನ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ನಗರದ ಜನರಲ್… Read More

May 7, 2024