Main News

ಅಮೇರಿಕಾದ ಎಚ್ ಒನ್ – ಬಿ ವೀಸಾ ನಿರ್ಬಂಧ ರದ್ದು

  • ಭಾರತೀಯರಿಗೆ ಬಹು ದೊಡ್ಡ ಗಿಪ್ಟ್
  • ಟ್ರಂಪ್ ಗೆ ಮುಖ ಭಂಗ – ಬೈಡನ್ ಗೆ ನಿರಾಯಾಸ

ಅಮೇರಿಕಾದಲ್ಲಿ ವಾಸಿಸುವ ಎಚ್ ಒನ್ – ಬಿ ವೀಸಾ ಕ್ಕೆ ಜಾತಕ ಪಕ್ಷಿಗಳ ರೀತಿಯಲ್ಲಿ ಕಾಯುತ್ತಿದ್ದ ಭಾರತೀಯರಿಗಂತೂ ಅಲ್ಲಿನ ಕೋರ್ಟ್ ಗುಡ್ ನ್ಯೂಸ್ ಕೊಟ್ಟಿದೆ.

ಎಚ್ ಒನ್ – ಬಿ ವೀಸಾ ಮೇಲಿನ ನಿರ್ಬಂಧ ವನ್ನು ತೆಗೆದು ಹಾಕಿ ತೀಪು೯ ನೀಡಿರುವುದು ಅಲ್ಲಿನ ಭಾರತೀಯರಿಗೆ ಕೊಂಚ ನಿರಾಳವಾದಂತಾಗಿದೆ.

ಚುನಾವಣೆಯಲ್ಲಿ ಸೋತು ಆಘಾತಕ್ಕೀಡಾಗಿರುವ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಗೆ ಈ ತೀರ್ಪಿನಿಂದ ಮುಖಭಂಗವಾದಂತಾಗಿದೆ.

ಅಮೇರಿಕಾದ ಕ್ಯಾಲಿಫೋರ್ನಿಯಾದ ನ್ಯಾಯಾಧೀಶ ಜೆಫ್ರಿ ಜೆ, ವೈಟ್ ವಿಚಾರಣೆ ನಡೆಸಿ ಈ ತೀರ್ಪುಗಳು ನೀಡಿದ್ದಾರೆ.

ಹೆಚ್ ಒನ್ ಬಿ ವೀಸಾ (H-1B) ಮೇಲೆ ಡೋನಾಲ್ಡ್ ಟ್ರಂಪ್ ವಿಧಿಸಿದ್ದ ಎಲ್ಲಾ ನಿರ್ಬಂಧಗಳನ್ನು ಅಮೇರಿಕಾ ಕೋರ್ಟ್ ರದ್ದುಗೊಳಿಸಿದೆ.

ಹೆಚ್ 1 ಬಿ ವೀಸಾದ ಮೇಲಿನ ನಿರ್ಬಂಧಗೊಳಿಸುವ ವೇಳೆ ಪಾರದರ್ಶಕ ಪ್ರಕ್ರಿಯೆಯನ್ನು ಪೂರ್ಣವಾಗಿ ಅನುಸರಿಸಿಲ್ಲ. ಅಷ್ಟೇ ಅಲ್ಲದೆ ಕೊರೊನಾದಿಂದ ಬಹಳಷ್ಟು ಜನರು ಉದ್ಯೋಗ ಕಳೆದುಕೊಂಡಿರುವ ಕಾರಣ ಈ ಸಮಯದಲ್ಲಿ ಇಂತಹ ನಿರ್ಬಂಧ ಸರಿಯಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಾಲಯದ ಈ ಆದೇಶವು ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತೀಯರಿಗೆ ಉಪಯೋಗವಾಗಲಿದೆ. ಸಾಫ್ಟ್ ವೇರ್ ಇಂಜಿನಿಯರ್ ಗಳು ಸೇರಿದಂತೆ ವಿವಿಧ ವೃತ್ತಿಪರರ ಈಗ ನಿಶ್ಚಿಂತೆಯಿಂದ ಕೆಲಸ ಮುಂದುವರೆಸಬಹುದಾಗಿದೆ.

ಚುನಾವಣೆಯಲ್ಲಿ ಸೋತ ತರುವಾಯ ಟ್ವಿಟರ್ ನಲ್ಲಿ ಡೋನಾಲ್ಡ್ ಟ್ರಂಪ್ ಅವರನ್ನು ಫಾಲೋ ಮಾಡುತ್ತಿರುವರ ಸಂಖ್ಯೆ ಕೂಡ ಇಳಿಮುಖವಾಗಿದೆ. ಈ ಮೂಲಕ ಟ್ರಂಪ್ ಖ್ಯಾತಿ ಕುಗ್ಗುತ್ತಿದೆ

Team Newsnap
Leave a Comment
Share
Published by
Team Newsnap

Recent Posts

ಪುನೀತ್ ಮತ್ತೆ ಹುಟ್ಟಿ ಬಂದರೆ ಮಗಳ ಹೊಟ್ಟೆಯಲ್ಲಿ : ಆತ್ಮ ಸಂಭಾಷಣೆ ಯಲ್ಲಿ ಪುನೀತ್ ಹೇಳಿಕೆ

ಬೆಂಗಳೂರು: ಕಳೆದ ಮೂರು ವರ್ಷಗಳ ಹಿಂದೆ ಹಠಾತ್ ನಿಧನರಾದ ಪುನೀತ್ ರಾಜ್ ಕುಮಾರ್ ಪುನರ್ ಜನ್ಮದಲ್ಲಿ ಮಗಳ ಹೊಟ್ಟೆಯಲ್ಲಿ ಹುಟ್ಟಿ… Read More

June 24, 2024

ಸರ್ಕಾರಿ ನೌಕರರಿಗೆ 27% ವೇತನ ಹೆಚ್ಚಳ : ಸಿಎಂ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಈ ಬಾರಿಯ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರಿಗೆ ಶೇಕಡಾ 27 %ರಷ್ಟು ವೇತನ… Read More

June 20, 2024

KSRTC ಬಸ್ ಟಿಕೆಟ್ ದರ ಹೆಚ್ಚಳ..?

ಬೆಂಗಳೂರು : ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ರಾಜ್ಯದಲ್ಲಿ KSRTC ಬಸ್ ಟಿಕೆಟ್ ದರ ಹೆಚ್ಚಳ ಮಾಡುವ ಬಗ್ಗೆ ಸುಳಿವು… Read More

June 19, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಜೂನ್ 19 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,200 ರೂಪಾಯಿ ದಾಖಲಾಗಿದೆ. 24… Read More

June 19, 2024

ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಬೆಂಗಳೂರು: ಪವಿತ್ರಾ ಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು , ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ… Read More

June 18, 2024

ಪೆಂಡ್ರೈವ್ ಕೇಸ್ : ಪ್ರಜ್ವಲ್‌ ರೇವಣ್ಣಗೆ 14 ದಿನಗಳ ನ್ಯಾಯಾಂಗ ಬಂಧನ

ಬೆಂಗಳೂರು : 42ನೇ ಎಸಿಎಂಎಂ ನ್ಯಾಯಾಲಯ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್‌ ರೇವಣ್ಣ ಅವರಿಗೆ 14 ದಿನಗಳ ನ್ಯಾಯಾಂಗ… Read More

June 18, 2024