February 19, 2026

Newsnap Kannada

The World at your finger tips!

jagdeesh

ನ್ಯಾಯಾಲಯದಲ್ಲಿ ಗಲಾಟೆ ಪ್ರಕರಣ : ವಕೀಲ ಜಗದೀಶ್

Spread the love

ಬೆಂಗಳೂರಿನ ಸಿಟಿ ಸಿವಿಲ್ ಕೋಟ್ ೯ ಆವರಣದಲ್ಲಿ ಗಲಾಟೆಗೆ ಸಂಬಂಧಿಸಿದಂತೆ ವಕೀಲ ಜಗದೀಶ್ ಅವರನ್ನು ಹಲಸೂರು ಗೇಟ್ ಪೋಲಿಸರು ಬಂಧಿಸಿದ್ದಾರೆ

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಇತರರು ನೀಡಿದ ದೂರಿನ ಅನ್ವಯ ಪೋಲಿಸರು ವಕೀಲನನ್ನು ಬಂಧಿಸಿದ್ದಾರೆ

ನ್ಯಾಯಾಲಯದ ಆವರಣದಲ್ಲಿ ವಕೀಲರು ಅಲ್ಲದವರನ್ನು ಸೇರಿಸಿಕೊಂಡು ಗಲಾಟೆ ಮಾಡಿ ಪ್ರಚೋದನಾತ್ಮಕ ಹೇಳಿಕೆ, ಫೇಸ್ ಬುಕ್ ನಲ್ಲಿ ಲೈವ್ ಹೋಗಿ ಸಮಾಜವನ್ನು ದಾರಿ ತಪ್ಪಿಸುವ ಕೆಲಸವನ್ನು ವಕೀಲ ಜಗದೀಶ್ ಮಾಡಿದ್ದಾರೆಂಬ ಆರೋಪ ಇದೆ

ವಕೀಲ ಜಗದೀಶ್ ಪೋಲಿಸ್ ಡಿಜಿಪಿ ಪ್ರವೀಣ್ ಸೂದ್ ಹಾಗೂ ಕಮೀಷನರ್ ಕಮಲ್ ಪಂತ್ ಅವರನ್ನು ಏಕ ವಚನದಲ್ಲಿ ನಿಂದಿಸಿದ ಅಂಶದ ಬಗ್ಗೆಯೂ ಪ್ರತ್ಯೇಕ ದೂರು ನೀಡಲಾಗಿದೆ

ಇಂದು ಬೆಳಿಗ್ಗೆ
ವಕೀಲನನ್ನು ಬಂಧಿಸಿರುವ ಪೋಲಿಸರು ವೈದ್ಯಕೀಯ ಪರೀಕ್ಷೆ ನಂತರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದಾರೆ. ವಕೀಲ ಜಗದೀಶ್ ವಿರುದ್ದ 306, 143, 506, 124 B ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!