ಮಂಡ್ಯದ ಫ್ಯಾಕ್ಟರಿ ಸರ್ಕಲ್ ಬಳಿಯ ಚರ್ಚ್ ನಲ್ಲಿ 1 ವರ್ಷದ ಗಂಡು ಮಗು ಬಿಟ್ಟು ಅಪರಿಚಿತರು ಪರಾರಿಯಾದ ಘಟನೆ ಜರುಗಿದೆ ಗುರುವರ ಬೆಳಗ್ಗೆ ಚರ್ಚ್ ಗೆ ಮಗು ಕರೆತಂದಿದ್ದ ಆ ಇಬ್ಬರು ವ್ಯಕ್ತಿಗಳು ಮಗು ಬಿಟ್ಟು ಎಸ್ಕೇಪ್ ಆಗಿದ್ದಾರೆ
ಇದನ್ನು ಓದಿ –ಇಂಗ್ಲಿಷ್ ಓದುವುದು ಕಷ್ಟ : ತುಮಕೂರಿನ ಬಾಲಕ ಆತ್ಮಹತ್ಯೆಗೆ ಯತ್ನ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಚರ್ಚ್ ಆಡಳಿತ ಮಂಡಳಿ ಈ ಕುರಿತಂತೆ ಮಾಹಿತಿ ನೀಡಿದ ನಂತರ ಮಗುವನ್ನು ಅಧಿಕಾರಿಗಳು ವಶಕ್ಕೆ ಪಡೆದಕೊಂಡರು
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು