February 18, 2026

Newsnap Kannada

The World at your finger tips!

WhatsApp Image 2022 08 24 at 7.17.11 PM

ಶಿವಾನಂದಮೂರ್ತಿ ADC – ಐಶ್ವರ್ಯ ಮಂಡ್ಯ ಮೂಡಾ ಆಯುಕ್ತೆ ಸೇರಿ ಐವರು KAS ಅಧಿಕಾರಿಗಳ ನೇಮಕ

Spread the love

ಈಗಾಗಲೇ ವರ್ಗಾವಣೆಯಾಗಿ ಹುದ್ದೆಯ ನಿರೀಕ್ಷೆಯಲ್ಲಿ ಮಂಡ್ಯ ಮತ್ತು ಪಾಂಡವಪುರ ಉಪ ವಿಭಾಗಾಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮಂಡ್ಯ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಾಗಿ ಆರ್ ಐಶ್ವರ್ಯ ಹಾಗೂ ಶಿವಾನಂದ ಮೂರ್ತಿ ಅವರನ್ನು ರಾಮನಗರ ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ.PSI ನೇಮಕಾತಿ ಅಕ್ರಮ: ಎಡಿಜಿಪಿ ಅಮೃತ್ ಪಾಲ್ , DYSP ಶಾಂತಕುಮಾರ್ ನಿವಾಸದ ಮೇಲೆ ಇಡಿ ದಾಳಿ

ಸ್ಥಳ ನಿರೀಕ್ಷೆಯಲ್ಲಿದ್ದ ಐವರು ಹಿರಿಯ ಕೆ ಎಎಸ್ ಅಧಕಾರಿಗಳ ವರ್ಗಾವಣೆ ವಿವರ ಇಲ್ಲಿದೆ

WhatsApp Image 2022 11 10 at 6.39.26 PM
error: Content is protected !!