ಬೆಂಗಳೂರು: ರಾಜ್ಯದಲ್ಲಿ 66 ಇನ್ಸ್ ಪೆಕ್ಟರ್ ಹಾಗೂ 21 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಗೃಹ ಇಲಾಖೆಯಿಂದ ಅಧಿಸೂಚನೆ ಹೊರಡಿಸಿದೆ,
21 ಮಂದಿ ಡಿವೈಎಸ್ಪಿ ಹಾಗೂ 66 ಮಂದಿ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಡಿವೈಎಸ್ಪಿ ಎಲ್ ನವೀನ್ ಕುಮಾರ್ ಅವರನ್ನು ದೇವನಹಳ್ಳಿ ಉಪವಿಭಾಗಕ್ಕೆ, ಪ್ರಕಾಶ್ ರಾಥೋಡ್ ಅವರನ್ನು ಆಡುಗೋಡಿ ಸಂಚಾರ ಠಾಣೆಗೆ, ಬಿ.ಶಿವ ಶಂಕರ ರೆಡ್ಡಿ ಅವರನ್ನು ಮೈಕೋ ಲೇಔಟ್ ಉಪವಿಭಾಗಕ್ಕೆ ಸೇರಿದಂತೆ 21 ಡಿವೈಎಸ್ಪಿ ವರ್ಗಾವಣೆ ಮಾಡಲಾಗಿದೆ.
ಇನ್ಸ್ ಪೆಕ್ಟರ್ ಗಳಾದ ಎ ಕೆ ಗಿರೀಶ್ ಅವರನ್ನು ಕಬ್ಬನ್ ಪಾರ್ಕ್ ಠಾಣೆ, ಜಿ.ಎಸ್ ರಾಘವೇಂದ್ರ-ದೇವನಹಳ್ಳಿ ವಿಮಾನ ನಿಲ್ದಾಣ ಸಂಚಾರ ಠಾಣೆ, ಎಂ.ಶ್ಯಾಮ್-ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ, ಎಂ.ಚಂದ್ರಶೇಖರ್-ಸಂಪಿಗೆಹಳ್ಳಿ, ಬಿಪಿ ಗಿರೀಶ್ – ಸದಾಶಿವನಗರ, ಎಂ.ಎನ್.ರವಿಶಂಕರ್ – ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಸಿ.ಬಿ ಶಿವಸ್ವಾಮಿ-ವಿದ್ಯಾರಣ್ಯಪುರ, ಹೆಚ್.ಉಮಾಶಂಕರ್-ಬಸವನಗುಡಿ ಸಂಚಾರ ಠಾಣೆ, ಟಿ.ಬಿ ಚಿದಾನಂದಮೂರ್ತಿ-ಟಿಟಿಬಿ, ಟಿ.ಎಂ ಧರ್ಮೇಂದ್ರ-ಹೈಕೋರ್ಟ್ ಭದ್ರತೆ, ಎಸ್ ಆರ್ ಗೋವಿಂದರಾಜ್ – ಸಿಟಿ ಎಸ್ ಬಿ ಸೇರಿದಂತೆ 66 ಮಂದಿ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಲಾಗಿದೆ.
66 ಇನ್ಸ್ ಪೆಕ್ಟರ್
21 ಡಿವೈಎಸ್ಪಿ
ಇದನ್ನು ಓದಿ -ಗಗನಯಾತ್ರಿಯಾಗುವುದು ಹೇಗೆ ( How to become Astronaut )
- ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ
- ಶಕುನಿ ಪಾತ್ರಧಾರಿ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಸಾವು
- ಬಿಜೆಪಿಯವರು ಏಕೆ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮಾತನಾಡುತ್ತಿಲ್ಲ ?ಡಿ.ಕೆ.ಶಿವಕುಮಾರ್
- ರೇವಣ್ಣ ಅಪಹರಣ ಕೇಸ್ : ಎಸ್ಐಟಿ ವಿಶೇಷ ತಂಡದಿಂದ 40 ಕಡೆ ರೇಡ್
- ಕ್ರೇಜಿವಾಲ್ ಗೆ ಮಧ್ಯಂತರ ಜಾಮೀನು ಪರಿಗಣನೆಗೆ ಸುಪ್ರೀಂ ಸೂಚನೆ
- ಬಿಜೆಪಿ ಜೊತೆಗಿನ ಮೈತ್ರಿ ಸದ್ಯಕ್ಕೆ ನನಗೆ ಮುಖ್ಯ ಅಲ್ಲ: ಎಚ್ ಡಿ ಕೆ