ಬೆಂಗಳೂರು: ರಾಜ್ಯದಲ್ಲಿ 66 ಇನ್ಸ್ ಪೆಕ್ಟರ್ ಹಾಗೂ 21 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಗೃಹ ಇಲಾಖೆಯಿಂದ ಅಧಿಸೂಚನೆ ಹೊರಡಿಸಿದೆ,
21 ಮಂದಿ ಡಿವೈಎಸ್ಪಿ ಹಾಗೂ 66 ಮಂದಿ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಡಿವೈಎಸ್ಪಿ ಎಲ್ ನವೀನ್ ಕುಮಾರ್ ಅವರನ್ನು ದೇವನಹಳ್ಳಿ ಉಪವಿಭಾಗಕ್ಕೆ, ಪ್ರಕಾಶ್ ರಾಥೋಡ್ ಅವರನ್ನು ಆಡುಗೋಡಿ ಸಂಚಾರ ಠಾಣೆಗೆ, ಬಿ.ಶಿವ ಶಂಕರ ರೆಡ್ಡಿ ಅವರನ್ನು ಮೈಕೋ ಲೇಔಟ್ ಉಪವಿಭಾಗಕ್ಕೆ ಸೇರಿದಂತೆ 21 ಡಿವೈಎಸ್ಪಿ ವರ್ಗಾವಣೆ ಮಾಡಲಾಗಿದೆ.
ಇನ್ಸ್ ಪೆಕ್ಟರ್ ಗಳಾದ ಎ ಕೆ ಗಿರೀಶ್ ಅವರನ್ನು ಕಬ್ಬನ್ ಪಾರ್ಕ್ ಠಾಣೆ, ಜಿ.ಎಸ್ ರಾಘವೇಂದ್ರ-ದೇವನಹಳ್ಳಿ ವಿಮಾನ ನಿಲ್ದಾಣ ಸಂಚಾರ ಠಾಣೆ, ಎಂ.ಶ್ಯಾಮ್-ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ, ಎಂ.ಚಂದ್ರಶೇಖರ್-ಸಂಪಿಗೆಹಳ್ಳಿ, ಬಿಪಿ ಗಿರೀಶ್ – ಸದಾಶಿವನಗರ, ಎಂ.ಎನ್.ರವಿಶಂಕರ್ – ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಸಿ.ಬಿ ಶಿವಸ್ವಾಮಿ-ವಿದ್ಯಾರಣ್ಯಪುರ, ಹೆಚ್.ಉಮಾಶಂಕರ್-ಬಸವನಗುಡಿ ಸಂಚಾರ ಠಾಣೆ, ಟಿ.ಬಿ ಚಿದಾನಂದಮೂರ್ತಿ-ಟಿಟಿಬಿ, ಟಿ.ಎಂ ಧರ್ಮೇಂದ್ರ-ಹೈಕೋರ್ಟ್ ಭದ್ರತೆ, ಎಸ್ ಆರ್ ಗೋವಿಂದರಾಜ್ – ಸಿಟಿ ಎಸ್ ಬಿ ಸೇರಿದಂತೆ 66 ಮಂದಿ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಲಾಗಿದೆ.
66 ಇನ್ಸ್ ಪೆಕ್ಟರ್




21 ಡಿವೈಎಸ್ಪಿ
ಇದನ್ನು ಓದಿ -ಗಗನಯಾತ್ರಿಯಾಗುವುದು ಹೇಗೆ ( How to become Astronaut )


- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು