ರಾಜ್ಯಸರ್ಕಾರ 53 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
53 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮತ್ತು ಮುಂಬಡ್ತಿ ಮಾಡಲು ಸಿಎಂ ಸಮ್ಮತಿಸಿದ್ದಾರೆ
- ಅಲೋಕ್ ಮೋಹನ್, ಡಿಜಿಪಿ ಅಗ್ನಿ ಶಾಮಕ
- ಪ್ರತಾಪ್ ರೆಡ್ಡಿ, ಡಿಜಿಪಿಯಾಗಿ ಮುಂಬಡ್ತಿ, ಬೆಂಗಳೂರು ಕಮಿಷನರ್ ಆಗಿ ಮುಂದುವರಿಕೆ.
- ಪಂಕಜ್ ಕುಮಾರ್ ಠಾಕೂರ್, ಜಂಟಿನಿರ್ದೇಶಕರು, ಇಂಟೆಲಿಜೆನ್ಸ್ ಬ್ಯೂರೋ ದೆಹಲಿ.
ವರ್ಗಾವಣೆ ಮತ್ತು ಮುಂಬಡ್ತಿ
- ಮನೀಶ್ ಎಡಿಜಿಪಿ, ಬಂಧಿಖಾನೆ.
- ಸೌಮೆಂದು ಮುಖರ್ಜಿ, ಎಡಿಜಿಪಿ, ಕಂಪ್ಯೂಟರ್ ವಿಂಗ್
- ಚಂದ್ರಶೇಖರ್ ಹೆಚ್ಚುವರಿ ಪೊಲೀಸ್ ಆಯುಕ್ತ ಪೊಲೀಸ್ ಪೂರ್ವ ವಲಯ
- ಸತೀಶ್ ಕುಮಾರ್, ಐಜಿಪಿ ಕಲ್ಬುರ್ಗಿ
- ಅಭಿಷೇಕ್ ಘೋಯಲ್, ಐಜಿಪಿಯಾಗಿ ಮುಂಬಡ್ತಿ
- ರಮಣ್ ಗುಪ್ತಾ, ಐಜಿಪಿ ಬೆಳಗಾವಿ ವಲಯ
- ಕೌಶಲೇಂದ್ರ ಕುಮಾರ್, ಐಜಿಪಿಯಾಗಿ ಮುಂಬಡ್ತಿ
- ರವಿಕಾಂತೇಗೌಡ, ಐಜಿಪಿ ಕೇಂದ್ರವಲಯ
- ಸಿದ್ದರಾಮಪ್ಪ, ಐಜಿಪಿಯಾಗಿ ಮುಂಬಡ್ತಿ
- ಬಿ.ಎಸ್.ಲೋಕೇಶ್ ಕುಮಾರ್, ಐಜಿಪಿಯಾಗಿ ಮುಂಬಡ್ತಿ
- ಕೆ.ಟಿ.ಬಾಲಕೃಷ್ಣ, ಐಜಿಪಿಯಾಗಿ ಮುಂಬಡ್ತಿ








More Stories
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಐದು ಷರತ್ತು
ಒಡಿಶಾ ರೈಲು ಅಪಘಾತ: ಸಿಬಿಐ ತನಿಖೆಗೆ ಶಿಫಾರಸ್ಸು -ಕೇಂದ್ರ ರೈಲ್ವೆ ಸಚಿವ ಪ್ರಕಟ
ಮಂಡ್ಯ : ಲಾರಿಗೆ ಕಾರು ಡಿಕ್ಕಿ – ನೆಲಮಂಗಲದ ನಾಲ್ವರು ಸಾವು