ರಾಜ್ಯದ 23 ಡಿವೈಎಸ್ಪಿ- ಎಸಿಪಿ ಹಾಗೂ 103 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವರ್ಗಾವಣೆಯಾದ ಡಿವೈಎಸ್ಪಿ/ಎಸಿಪಿ:
ಇದನ್ನು ಓದಿ –ಎಸ್ ಎಂ ಕೃಷ್ಣ ಗೆ ‘ಪದ್ಮವಿಭೂಷಣ’ ಸಾಹಿತಿ ಬೈರಪ್ಪ , ಸುಧಾಮೂರ್ತಿಗೆ ಪದ್ಮಭೂಷಣ ಗೌರವ
ಟಿ. ಮಹದೇವ್; ಕೆ.ಜಿ. ಹಳ್ಳಿ ಉಪವಿಭಾಗ,
ಎಂ.ಜೆ. ಪೃಥ್ವಿ; ಸಂಚಾರ ಉ. ಉಪ ವಿಭಾಗ,
ಟಿ.ಆರ್. ಪುಟ್ಟಸ್ವಾಮಿಗೌಡ; ಸಿಸಿಬಿ
ಎನ್.ಟಿ. ಶ್ರೀನಿವಾಸ್ ರೆಡ್ಡಿ; ಎಚ್ಎಸ್ಆರ್ ಲೇಔಟ್ ಉಪ ವಿಭಾಗ.
ವರ್ಗಾವಣೆಯಾದ ಇನ್ಸ್ಪೆಕ್ಟರ್ಗಳು:
ಕೆ. ಪ್ರಶಾಂತ್; ತಲಘಟ್ಟಪುರ ಸಂಚಾರ ಠಾಣೆ,
ಎಚ್.ಎಂ. ರಂಗಸ್ವಾಮಿ; ರಾಮಮೂರ್ತಿನಗರ ಠಾಣೆ,
ಸಿ.ಇ. ಆನಂದ್ ನಾಯಕ; ಜಾಲಹಳ್ಳಿ ಸಂಚಾರ ಠಾಣೆ,
ಆರ್.ವಿ. ಮಂಜುನಾಥ್; ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ,
ಧರ್ಮೇಗೌಡ; ದೇವನಹಳ್ಳಿ ಠಾಣೆ,
ಮನೋಜ್ ಎಚ್.ಎಚ್; ಬ್ಯಾಟರಾಯನಪುರ ಸಂಚಾರ ಠಾಣೆ,
ವಿ.ಹರೀಶ್; ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ,
ರಾಘವೇಂದ್ರ ಇಮ್ರಾಪುರ; ವೈಟ್ಫೀಲ್ಡ್ ಸಂಚಾರ ಠಾಣೆ,
ಕೆ.ಓ.ಪುಟ್ಟ ಓಬಳ ರೆಡ್ಡಿ; ಬ್ಯಾಡರಹಳ್ಳಿ ಠಾಣೆ,
ಬಿ.ಎನ್. ಸಂದೀಪ್ ಕುಮಾರ್; ಗಿರಿನಗರ ಠಾಣೆ,
ವಿನೋದ್ ಭಟ್; ಹನುಮಂತನಗರ ಠಾಣೆ,
ಆರ್. ಮಂಜುನಾಥ್; ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆ,
ಎಸ್.ಮಂಜುನಾಥ್; ಎಚ್ಎಎಲ್ ಠಾಣೆ,
ಕೆ.ಎಚ್.ಮಹೇಂದ್ರಕುಮಾರ್; ವೈಟ್ಫೀಲ್ಡ್ ಠಾಣೆ,
ಎನ್.ಎನ್.ಕೇಶವಮೂರ್ತಿ; ಹಳೇ ಏರ್ಪೋರ್ಟ್ ಸಂಚಾರ ಠಾಣೆ,
ಎಸ್.ಲೂಯಿರಾಮ್ ರೆಡ್ಡಿ; ಬೆಳ್ಳಂದೂರು,
ಡಿ.ಆರ್.ಪ್ರಕಾಶ್; ವರ್ತೂರು ಠಾಣೆ
ಶಾಂತರಾಮ್; ಕಾಡುಗೋಡಿ ಠಾಣೆ,
ಪಿ.ಎನ್.ಅನಿಲ್ಕುಮಾರ್; ಮಾರತ್ತಹಳ್ಳಿ ಠಾಣೆ,
ಸಿ.ರವಿಕುಮಾರ್; ಆಡುಗೋಡಿಠಾಣೆ,
ಎಸ್.ವಿಜಯಲಕ್ಷ್ಮಿ; ಜಯನಗರ ಠಾಣೆ,
ಎಸ್.ಆರ್.ಮಂಜುನಾಥ್; ಕೆ.ಆರ್.ಪುರ ಠಾಣೆ,
ಜಿ.ಎಸ್. ಅನಿಲ್ ಕುಮಾರ್; ವಿವೇಕನಗರ ಠಾಣೆ,
ಎಚ್.ಎಸ್.ವಿನಯ್; ಮಡಿವಾಳ ಠಾಣೆ,
ಎಂ.ಆರ್.ನಟರಾಜ್; ಕಬ್ಬನ್ಪಾರ್ಕ್ ಸಂಚಾರ ಠಾಣೆ,
ಎಂ. ಪ್ರಶಾಂತ್; ಬೈಯಪ್ಪನಹಳ್ಳಿ ಠಾಣೆ,
ನಿಂಗನಗೌಡ ಪಾಟೀಲ; ಬ್ಯಾಟರಾಯನಪುರ ಠಾಣೆ,
ಜಿ.ಎನ್.ವೆಂಕಟಾಚಲಪತಿ; ಜೀವನ್ ಭಿಮಾನಗರ ಸಂಚಾರ ಠಾಣೆ,
ಎಂ.ಎಸ್.ಮಂಜುನಾಥ್; ಸಿಟಿ ಮಾರ್ಕೆಟ್ ಸಂಚಾರ ಠಾಣೆ.
- ಹೆಚ್.ಡಿ ರೇವಣ್ಣಗೆ ಹೊಟ್ಟೆ ಉರಿ, ಎದೆನೋವು: ದಿಢೀರ್ ಆಸ್ಪತ್ರೆಗೆ ಶಿಫ್ಟ್!
- ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಸರ್ಕಾರಿ ನೌಕರರು ಸಾವು
- Lok Sabha Election 2024 : ಕರ್ನಾಟಕದಲ್ಲಿ ಶೇ. 9.45% ರಷ್ಟು ಮತದಾನ
- ಪ್ರಜ್ವಲ್ ಮಾತ್ರವಲ್ಲ , ತುಂಬ ರಾಜಕಾರಣಿಗಳ ವಿಡಿಯೋಗಳು ಸದ್ಯದಲ್ಲೇ ಹೊರಬರಲಿದೆ : ಕೆ ಎಸ್ ಈಶ್ವರಪ್ಪ
- ರಾಜ್ಯ ಸರ್ಕಾರವೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಲು ಹೊಣೆ : ಪ್ರಧಾನಿ ನರೇಂದ್ರ ಮೋದಿ
- ಮಂಡ್ಯ : ಭಾರಿ ಮಳೆಗೆ ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ದುರ್ಮರಣ