ಒಂದೇ ಕುಟುಂಬದ ಮೂವರು ಕೊರೋನಾಗೆ ಬಲಿ

Team Newsnap
0 Min Read

ಒಂದೇ ಕುಟುಂಬದ ಮೂವರು ಕೊರೋನಾಗೆ ಬಲಿಯಾಗಿದ್ದಾರೆ. ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಈ ಘಟನೆ ಯಾದಗಿರಿ ಜಿಲ್ಲೆಯ ಸೇಡಂ ತಾಲೂಕಿನ ಹಂದರಗಿ ಗ್ರಾಮದಲ್ಲಿ ಜರುಗಿದೆ.

ನರಸಿಂಹ ರಾವ್ ಕುಲಕರ್ಣಿ (54) ನಾರಾಯಣ ರಾವ್ ಕುಲಕರ್ಣಿ (48) ಹಾಗೂ ಕೃಷ್ಣಾಚಾರ್ ಕುಲಕರ್ಣಿ (90) ಕೊರೋನಾ ಸೋಂಕಿನಿಂದ ಸಾವನ್ನಪ್ಪಿದರು. ಕುಟುಂಬದ ಇನ್ನಿಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ.

Share This Article
Leave a comment