ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ
ಕೇರಳ ಮತ್ತು ಪುದುಚೇರಿಯ ದಾದಿಯರಾದ ರೋಸಮ್ಮ ಅನಿಲ್ ಮತ್ತು ಪಿ ನಿವೇದಾ ಅವರಿಂದ ಲಸಿಕೆಯನ್ನು ಹಾಕಿಸಿಕೊಂಡರು.
ಈ ವೇಳೆ ಮೋದಿಯವರು ಇಬ್ಬರು ಜೊತೆಯಲ್ಲಿ ಮಾತನಾಡಿದ್ದಾರೆ.
ನೀವು ನನಗೆ ಚುಚ್ಚಿರುವ ಅನುಭವವೇ ಆಗಿಲ್ಲ (ಲಗಾ ಭಿಯಾ ಔರ್ ಪಥಾ ಬಿ ನಹೀನ್ ಚಲಾ) ಎಂದು ಹೇಳಿದ್ದಾರೆ.
ನನಗೆ ಮೋದಿ ಅವರನ್ನು ನೋಡಿ ನಮಗೆ ತುಂಬಾ ಸಂತೋಷವಾಯಿತ್ತು. ಮೋದಿ ಅವರು ಬರುತ್ತಾರೆ ಲಸಿಕೆಯನ್ನು ತೆಗೆದುಕೊಳ್ಳಲು ಎಂದು ಮೊದಲೇ ತಿಳಿದಿತ್ತು. ಲಸಿಕೆ ಕೊಡುವ ವೇಳೆ ನಮ್ಮೊಂದಿಗೆ ಮಾತನಾಡಿದ್ದಾರೆ. ಎಲ್ಲಿಂದ ಬಂದಿದ್ದೇವೆ ಎಂದು ಅವರು ಕೇಳಿದರು ಎಂದು ನರ್ಸ್ ಪಿ ನಿವೇದಿತಾ ಹೇಳಿದ್ದಾರೆ.
ಮೋದಿಯವರು ನಮ್ಮ ಜೊತೆಗೆ ಮಾತನಾಡಿದರು. ನಮಗೆ ತುಂಬಾ ಸಂತೋಷವಾಗಿದೆ ಎಂದು ನರ್ಸ್ ರೋಸಮ್ಮ ಅನೀಲ್ ಹೇಳಿದ್ದಾರೆ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ