ಕಾಂಗ್ರೆಸ್ ನ ಐವರು ನಾಯಕರನ್ನು ಸೋಲಿಸಲು ಬಿಜೆಪಿ ನಾಯಕರಿಗೆ ಟಾರ್ಗೆಟ್ – ಶಾ ಟಾಸ್ಕ್

Team Newsnap
1 Min Read
Amit Shah is ready to make a house in Bangalore ಬೆಂಗಳೂರಲ್ಲಿ ಮನೆ ಮಾಡಲು ಅಮಿತ್ ಷಾ ಸಿದ್ದತೆ

ರಾಜ್ಯ ಬಿಜೆಪಿ ನಾಯಕರಿಗೆ ಕೇಂದ್ರ ಗೃಹ ಮಂತ್ರಿ , ಚಾಣಕ್ಯ ಅಮಿತ್ ಶಾ ಟಾಸ್ಕ್ ವೊಂದನ್ನು ನೀಡಿದ್ದಾರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ನ ಐವರು ನಾಯಕರನ್ನು ಶತಾಯ – ಗತಾಯ ಸೋಲಿಸಿ ಪಾಠ ಕಲಿಸಲೇಬೇಕು ಎಂದು ಶಾ ತಾಕೀತು ಮಾಡಿದ್ದಾರೆ.

ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ , ಜಗದೀಶ್ ಶೆಟ್ಟರ್ , ಲಕ್ಷ್ಮಣ್ ಸವದಿ ಹಾಗೂ ಪ್ರಿಯಾಂಕಾ ಖರ್ಗೆ ಅವರುಗಳನ್ನು ಕಡ್ಡಾಯವಾಗಿ ಸೋಲಿಸಲು ತಂತ್ರಕ್ಕೆ ಪ್ರತಿ ತಂತ್ರ ಮಾಡಿ ಸೋಲಿಸಲು ಟಾರ್ಗೆಟ್ ಮಾಡುವಂತೆ ಕಡ್ಡಾಯ ಸೂಚನೆ ಕೊಟ್ಟಿದ್ದಾರೆ.

ಆರ್ ಎಸ್ ಎಸ್ ಸಹಾಯ ಪಡೆದುಕೊಂಡು ಸೋಲಿಸಲು ತಂತ್ರ ರೂಪಿಸಿ ಎಂದು ಹುಕುಂ ಹೊರಡಿಸಿದ್ದಾರೆ.

Share This Article
Leave a comment