Main News

ಮೇ 24 ರಿಂದ ಜೂನ್ 10 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ – ಸುರೇಶ್ ಕುಮಾರ್

ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ  ವೇಳಾಪಟ್ಟಿಯಂತೆ ಮೇ 24 ರಿಂದ ಜೂನ್ 10 ರವರೆಗೆ ದಿನಾಂಕ ನಿಗದಿ ಮಾಡಲಾಗಿದೆ.

ಈ ವಿಷಯವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಪಿಯುಸಿ ವಿದ್ಯಾರ್ಥಿಗಳಿಗೆ ಸಿಲೆಬಸ್ ಕೂಡ ಫಿಕ್ಸ್​ ಮಾಡಲಾಗಿದೆ. ಆ ಪ್ರಕಾರ ವೇ ಪರೀಕ್ಷೆಗಳೂ ಕೂಡ ನಡೆಯಲಿವೆ ಎಂದರು.

ಪರೀಕ್ಷಾ ತಾತ್ಕಾಲಿಕ ವೇಳಾ ಪಟ್ಟಿ:

  • ಮೇ 24 ರಿಂದ ಜೂನ್ 10 ರವರೆಗೆ ದ್ವಿತಿಯ ಪರೀಕ್ಷೆ
  • ಮೇ 24 ರಂದು ಭೌತಶಾಸ್ತ್ರ ಹಾಗೂ ಇತಿಹಾಸ
  • ಮೇ 25 ರಂದು ಅಲ್ಪ ಸಂಖ್ಯಾತ ಭಾಷೆ
  • ಮೇ 26 ರಂದು ಭೂಗರ್ಭ ಶಾಸ್ತ್ರ, ಲಾಜಿಕ್, ಹೋಂ ಸೈನ್ಸ್​ , ಬೇಸಿಕ್ ಮ್ಯಾಥ್ಸ್​​
  • ಮೇ 27 ರಂದು ಐಶ್ಚಿಕ ಕನ್ನಡ, ಗಣಿತ ಹಾಗೂ ಅಕೌಂಟೆನ್ಸಿ
  • ಮೇ 28 ರಂದು ಉರ್ದು ಮತ್ತು ಸಂಸ್ಕೃತ
  • ಮೇ 29 ರಂದು ರಾಜ್ಯ ಶಾಸ್ತ್ರ

” ಮೇ 31 ರಂದು ಕೆಮಿಸ್ಟ್ರಿ, ಬ್ಯುಸಿನೆಸ್​​ ಸ್ಟಡೀಸ್, ಎಜುಕೇಶನ್ ಸ್ಟಡೀಸ್

ಜೂನ್ 1 ರಂದು ಕರ್ನಾಟಕ ಮ್ಯೂಸಿಕ್ ಹಾಗೂ ಹಿಂದೂಸ್ತಾನಿ ಮ್ಯೂಸಿಕ್

  • ಜೂನ್ 2 ರಂದು ಸೈಕಾಲಜಿ, ಬಯಲಾಜಿ, ಎಲೆಕ್ಟ್ರಾನಿಕ್ಸ್​, ಕಂಪ್ಯೂಟರ್ ಸೈನ್ಸ್​
  • ಜೂನ್ 3 ರಂದು ಹಿಂದಿ
  • ಜೂನ್ 4 ರಂದು ಅರ್ಥಶಾಸ್ತ್ರ
  • ಜೂನ್ 5 ರಂದು ಕನ್ನಡ
  • ಜೂನ್ 7 ರಂದು ಇಂಗ್ಲೀಷ್
  • ಜೂನ್ 8 ರಂದು ಬ್ಯೂಟಿ ಅಂಡ್ ವೆಲ್​ನೆಸ್​​, ರಿಟೈಲ್​ ಆಟೋ ಮೊಬೈಲ್
  • ಜೂನ್ 9 ರಂದು ಸಮಾಜಶಾಸ್ತ್ರ
  • ಜೂನ್ 10 ರಂದು ಜಿಯೋಗ್ರಪಿ
Team Newsnap
Leave a Comment
Share
Published by
Team Newsnap

Recent Posts

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024

SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ

ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More

May 17, 2024

ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More

May 17, 2024

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024

ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ

ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More

May 16, 2024