ಕ್ರೀಡೆ

ಮಂಬೈ ಇಂಡಿಯನ್ಸ್ ತಂಡಕ್ಕೆ ‌ಮತ್ತೆ ಮುಖಭಂಗ – RCB ಗೆಲುವಿನ‌ ನಾಗಾಲೋಟ

ಮುಂಬೈ ಇಂಡಿಯನ್ಸ್ ತಂಡ ಮತ್ತೆ ಮುಖಭಂಗ ಅನುಭವಿಸಿದೆ. RCB ಗೆಲುವಿನ ‌ನಗೆ ಬೀರಿ MI ತಂಡಕ್ಕೆ‌ ಸತತ ಸೋಲಿನ‌‌ ರುಚಿ ಕಾಣುವಂತೆ ಮಾಡಿದೆ.

ಮುಂಬೈನಲ್ಲಿ ನಡೆದ ಶನಿವಾರದ ಪಂದ್ಯದಲ್ಲಿ 5 ಬಾರಿ IPL ಚಾಂಪಿಯನ್ ತಂಡ ಎಂದು ಖ್ಯಾತಿ ಪಡೆದ MI ತಂಡ 2022 – ಐಪಿಎಲ್ ನಲ್ಲಿ ಸತತ 4ನೇ ಪಂದ್ಯದಲ್ಲೂ ‌ಸೋಲು ಕಂಡಿದೆ. ಇದರಿಂದ ರೋಹಿತ್ ಪಡೆಗೆ ತೀವ್ರ ಮುಖಭಂಗವಾಗಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ‌ ಆರ್ ಸಿ ಬಿ‌‌ ಆಟಗಾರರು ಮುಂಬೈ‌ ಇಂಡಿಯನ್ಸ್ ತಂಡವನ್ನು ಆರಂಭದ 10 ಓವರ್ ಗಳಲ್ಲಿ ಬಲವಾಗಿ ಕಟ್ಟಿ‌ ಹಾಕಿತು.

https://kannada.thenewsnap.com/maryada-puru%e1%b9%a3hottama-srirama/

8 ನೇ ಓವರ್ ನಲ್ಲಿ 5 ವಿಕೆಟ್‌ ಕಳೆದು‌ಕೊಂಡ MI ತಂಡ‌ 62 ಮಾತ್ರ ‌ಗಳಿಸಲು‌‌ ಸಾಧ್ಯವಾಯಿತು.
ಸೂರ್ಯಕುಮಾರ್ ಮಾತ್ರ 50 ಕ್ಕೂ‌ ಹೆಚ್ಚು ರನ್ ಗಳಿಸಿ, ತಂಡಕ್ಕೆ 151 ರನ್ ಗಳ ಗೌರವ ಮೊತ್ತಕ್ಕೆ ತಂದು ನಿಲ್ಲಿಸಿದರು.

RCB ತಂಡವು ಗೆಲುವಿಗೆ 152 ರನ್‌ ಗಳನ್ನು ಬೆನ್ನೇರಿ ಹೊರಟಿತು. ಆರಂಭಿಕ ಆಟಗಾರ ಅನುಜ್ ರಾವತ್ ಹಾಗೂ ಕೊಹ್ಲಿ ಅತ್ಯುತ್ತಮ ಜೊತೆ ಆಟವಾಡಿ ತಂಡದ ಗೆಲುವಿಗೆ ನೆರವಾದರು. ರಾವತ್ 66 ರನ್ ಪಡೆದು‌ರನ್ ಔಟ್ ಆದರು.

ದಿನೇಶ್ ಕಾರ್ತಿಕ್ ಹಾಗೂ‌ ಕೊಹ್ಲಿ ಜೊತೆ ಆಟದಲ್ಲಿ‌ ಆರ್ ಸಿ ಬಿ‌ ಗೆಲುವು ಸನೀಹಕ್ಕೆ ಬಂದ ವೇಳೆಯಲ್ಲಿ
48 ರನ್ ಮಾಡಿದ ಕೊಹ್ಲಿ ಎಲ್ ಬಿ ಡಬ್ಲ್ಯೂ ಔಟ್ ಆದರು. ನಂತರ ಬಂದ ಮ್ಯಾಕ್ಸ್ ವೆಲ್ ಎರಡು ಬೌಂಡರಿ ಬಾರಿ ಆರ್ ಸಿ ಬಿ ಗೆಲುವು ತಂದು ಕೊಟ್ಟರು.

Team Newsnap
Leave a Comment
Share
Published by
Team Newsnap

Recent Posts

ಪೊಲೀಸ್ ಠಾಣೆ ಸಮೀಪದಲ್ಲೇ ಪತ್ನಿಯನ್ನು ಕೊಂದ ಪತಿ

ಬೆಂಗಳೂರು : ಕೋರಮಂಗಲದ ಆರನೇ ಬ್ಲಾಕ್ ನಲ್ಲಿ , ಕಿರುಕುಳದ ದೂರು ನೀಡಿದ ಪತ್ನಿಯನ್ನು ಪೊಲೀಸ್ ಠಾಣೆ ಎದುರಲ್ಲೇ ಪತಿ… Read More

May 3, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 3 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,250 ರೂಪಾಯಿ ದಾಖಲಾಗಿದೆ. 24… Read More

May 3, 2024

SIT ಯಿಂದ ಸಂಸದ ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟಿಸ್ ಜಾರಿ

ಬೆಂ ಗಳೂರು : ಸಂಸದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.… Read More

May 2, 2024

ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ‘ಕಾರ್ತಿಕ್’ ನಾಪತ್ತೆ

ಹಾಸನ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದ ಮಾಜಿ… Read More

May 2, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 2 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,550 ರೂಪಾಯಿ ದಾಖಲಾಗಿದೆ. 24… Read More

May 2, 2024

ಪಿಎಚ್ಡಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಅನುಮಾನಾಸ್ಪದ ಸಾವು

ಬೆಂಗಳೂರು: ವಿದ್ಯಾರ್ಥಿಯೊಬ್ಬ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಪಿಹೆಚ್‌ಡಿ (PhD) ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪವಾಗಿ ಮೃತಪಟ್ಟಿದ್ದಾನೆ. ರಂಗನಾಥ್ ನಾಯಕ್ (27)… Read More

May 2, 2024