ಜಾಲತಾಣದಲ್ಲಿ ಅಣ್ಣಾವ್ರ ಫೋಟೊ ಹಂಚಿಕೊಂಡು ಅಭಿಮಾನಿಗಳ ಹೃದಯ ಗೆದ್ದ RCB

Team Newsnap
1 Min Read

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಾಮಾಜಿಕ ಜಾಲತಾಣದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನದ ವಿಶೇಷವಾದ ಪೋಸ್ಟ್ ಹಾಕುವುದರ ಮೂಲಕ ಅಣ್ಣಾ ಅವರಿಗೆ ಶುಭಾಶಯ ಹಾರೈಸಿ,ಕನ್ನಡಿಗರ ಮನ ಗೆದ್ದಿದ್ದಾರೆ.

ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ photo ಪ್ರಕಟಿಸುವ ಮೂಲಕ ” ನಾವಾಡುವ ನುಡಿಯೇ ಕನ್ನಡ ನುಡಿ” ಕನ್ನಡಿಗರ ಪ್ರೀತಿಯ ಅಣ್ಣಾವ್ರು , ಡಾ.ರಾಜ್ ಕುಮಾರ್ ಅವರ 93 ನೇ ಜನ್ಮಮಹೋತ್ಸವ ನೆನಪಿನಲ್ಲಿ ,ಎಂದು ಅಣ್ಣಾ ಅವರ ದಿನವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಮರಿಸಿದೆ.

ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಅಧಿಕೃತ ಖಾತೆಯಲ್ಲಿ ಹುಟ್ಟು ಹಬ್ಬದ ಶುಭಾಶಯ ಹೇಳುವುದರ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನ ಸೆಳೆದಿದ್ದಾರೆ.

Share This Article
Leave a comment