ಜನರ ಇಂದಿನ ದುರಂತ ಸ್ಥಿತಿಗೆ ಕೊರೋನಾ ಕಾರಣವಲ್ಲ. ಪ್ರಧಾನಿ ಮೋದಿ ಅಧಿಕಾರದ ದಾಹ ಹಾಗೂ ಜನರ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲದಿರುವುದೇ ಕಾರಣ
- ಇದು ಮಾಜಿ ಸಂಸದೆ ರಮ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಸರ್ಕಾರ, ಮೋದಿ ಧೋರಣೆ ಕಟುವಾಗಿ ಟೀಕಿಸಿದ ರೀತಿ.
ಕೊವಿಡ್ ನಿಂದ ಉಂಟಾಗಿರುವ ಸಾವು ನೋವು ತಡೆಯಬಹುದಿತ್ತು. ಜನರು ಸಾಯಬೇಕು ಎಂದು ಬಯಸಿರಲಿಲ್ಲ. ಆದರೆ ಮೋದಿ ಅಜಾಗರೂಕತೆ ಹಾಗೂ ದುರಹಂಕಾರದಿಂದ ಜನರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಂತಾಗಿದೆ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
ಓಹ್! ಈ ಯಮ್ಮ ಜಗತ್ತಿನಲ್ಲಿ ಇದ್ದಾಳೆ ಎಂಬುದು ತಿಳಿದಂತಾಯಿತು.ಇರಲಿ ಬಿಡಿ……ತೊಳೆಯುವವರೂ ಬೇಕಲ್ಲ
ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ