
ಮಡಿಕೇರಿ
ಭೂ
ತಾಯ
ಒಡಲು
ಸುಡುತಿರೇ
ಬಿಸಿಲ ಬೇಗೆ
ಕೃಪೆ ತೋರಿ ನೀನು
ಬಾರೋ ವರುಣ ದೇವಾ
ಸುರಿಸು ಸೋನೆ ಹನಿಯ
ಉಸಿರು ನೀಡುವ ಹಸಿರು
ತೊಟ್ಟು ಕಂಗೊಳಿಸಲಿ ಧರೆಯು
ನಿತ್ಯ ನಯನ ಮೋಹಕ ನೋಟವು
ನಿನ್ನಾಗಮನ ತರಲಿ ಹರುಷವು
ಜೀವ ಸಂಕುಲದಿ ಮಿಂಚಿನ ಸಂಚಾರವು
ಅನ್ನದಾತನ ಮುಖದಿ ಮೂಡಲಿ ಹೂ ನಗು
ಬೆಳೆಯಲಿ ಧವಸ ಧಾನ್ಯ ನೀಗಲಿ ಹಸಿವು
ಉಕ್ಕಿ ಹರಿಯಲಿ ಜಲಮೂಲ ನಿನ್ನಯ ವರವು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ
More Stories
“ಸ್ತ್ರೀ ಶಕ್ತಿ”
ಮನೆತನದ ಜೀವ ಮನುಜಕುಲದ ದೈವ
ಮಾನಿನಿಯ ಮನದ ಧ್ವನಿ