
ಮಡಿಕೇರಿ
ಭೂ
ತಾಯ
ಒಡಲು
ಸುಡುತಿರೇ
ಬಿಸಿಲ ಬೇಗೆ
ಕೃಪೆ ತೋರಿ ನೀನು
ಬಾರೋ ವರುಣ ದೇವಾ
ಸುರಿಸು ಸೋನೆ ಹನಿಯ
ಉಸಿರು ನೀಡುವ ಹಸಿರು
ತೊಟ್ಟು ಕಂಗೊಳಿಸಲಿ ಧರೆಯು
ನಿತ್ಯ ನಯನ ಮೋಹಕ ನೋಟವು
ನಿನ್ನಾಗಮನ ತರಲಿ ಹರುಷವು
ಜೀವ ಸಂಕುಲದಿ ಮಿಂಚಿನ ಸಂಚಾರವು
ಅನ್ನದಾತನ ಮುಖದಿ ಮೂಡಲಿ ಹೂ ನಗು
ಬೆಳೆಯಲಿ ಧವಸ ಧಾನ್ಯ ನೀಗಲಿ ಹಸಿವು
ಉಕ್ಕಿ ಹರಿಯಲಿ ಜಲಮೂಲ ನಿನ್ನಯ ವರವು.
- ಶೇ.6.50ರಷ್ಟು ‘ರೆಪೋ ದರ’ವನ್ನು ಯಥಾಸ್ಥಿತಿ ಮುಂದುವರೆಸಿದ ‘RBI’
- ಮಂಡ್ಯ ನಗರಕ್ಕೆ ನೀರು ಸರಬರಾಜು ದರ ಮಾಸಿಕ 225 ರು ನಿಗದಿ – ಜಿಲ್ಲಾ ಮಂತ್ರಿ ಸೂಚನೆ
- 4144 ಮೆಟ್ರಿಕ್ ಟನ್ ದಾಟಿದ ‘ಮೈಸೂರು ಸ್ಯಾಂಡಲ್ ಸೋಪ್’ ಮಾಸಿಕ ಉತ್ಪಾದನೆ
- ನಂದಿನಿ ಹಾಲಿನ ದರ ಏರಿಕೆ ?
- ಶೀಘ್ರದಲ್ಲೇ BMTCಗೆ 921 ಎಲೆಕ್ಟ್ರಿಕ್ ಬಸ್ : ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
- ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 25 ಕೋಟಿ ರು ಅನುದಾನ ಬಿಡುಗಡೆ – ಸಿಎಂ