ಡಾಕ್ಟರನ್ನು ನೋಡುತ್ತಾ ಹಳೆಯ ನೆನಪು ಮೂಡಿತು.
ಅಂದು ತನ್ನ ಹನ್ನೆರಡು ವರ್ಷದ ಮಗ ಹುಡುಗಿಯಂತೆ ಬಳೆ ಸರ ಹಾಕಿಕೊಂಡು ಖುಷಿ ಪಡುವುದು ಕಂಡು ಭಯವಾಯಿತು. ಮನೆ ಮರ್ಯಾದೆ ಹೋಗುತ್ತದೆ ಎಂದು ಅವನನ್ನು ಮನೆ ಬಿಟ್ಟು ಹೋಗಲು ಹೇಳಿದೆ. ಅಲ್ಲೇ ಅಳುತ್ತಿದ್ದ ಹೆಂಡತಿ, ಮಗನನ್ನು ಮನೆ ಬಿಟ್ಟು ಕಳುಹಿಸಿದರೆ ನಾನು ಅವನ ಜೊತೆ ಹೋಗುತ್ತೇನೆ ಎಂದಾಗ ತಾನು ಕಲ್ಲಾಗಿದ್ದ.
ಹೆಣ್ಣು ಹೆಂಗಸು ನಿನ್ನ ಹತ್ತಿರ ಏನೂ ಮಾಡಲು ಸಾಧ್ಯ ಅವನ ಜೊತೆ ನೀನು ಭಿಕ್ಷೆ ಎತ್ತಿ ಬದುಕಬೇಕು ಎಂದಿದ್ದ.
ಇಂದು ಅದೇ ಸ್ತ್ರೀ ಶಕ್ತಿ ತಾನು ಹೆತ್ತ ಜೀವವನ್ನು ನೂರಾರು ಜನರ ಜೀವ ಉಳಿಸುವಂತಹವಳನ್ನಾಗಿ ಬೆಳೆಸಿದ್ದಾಳೆ…ತನ್ನಿಂದ ಆದ ತಪ್ಪಿಗಾಗಿ ಕಣ್ಣಲ್ಲಿ ನೀರು ತುಂಬಿ ಕೊಂಡ.
ಸವಿತಾ ರಮೇಶ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು