ಐವರು IAS ಅಧಿಕಾರಿಗಳಿಗೆ ಸ್ಥಳ ನಿಯೋಜನೆ, 2 ಐಎಎಸ್‌ ಅಧಿಕಾರಿಗಳ ವರ್ಗಾವಣೆ

Team Newsnap
0 Min Read

ಬೆಂಗಳೂರು:
ರಾಜ್ಯದಲ್ಲಿ ಮತ್ತೆ ಐವರು ಐಎಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜಿಸಿ, ಇಬ್ಬರು ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಬುಧವಾರ ಸರ್ಕಾರ ಆದೇಶ ಹೊರಡಿಸಿದೆ.

ಇಬ್ಬರು ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಸುರಾಲ್ಕರ್ ವಿಕಾಸ್ ಕಿಶೋರ್-ಬಿಬಿಎಂಪಿ ರಾಜರಾಜೇಶ್ವರಿ ನಗರ ವಲಯ ಆಯುಕ್ತ
ಶ್ರೀರೂಪಾ-ಇಡಿ, ಕೆಎಸ್‌ಎಂಸಿ

ಐವರು ಐಎಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜನೆ

  • ರೋಹಿಣಿ ಸಿಂಧೂರಿ-ಚೀಫ್ ಎಡಿಟರ್, ಕರ್ನಾಟಕ ಗೆಜೆಟಿಯರ್​
  • ಪ್ರದೀಪ್.ಪಿ-ನಿರ್ದೇಶಕ, ಆರ್‌ಡಿಪಿಆರ್ (ಸೋಷಿಯಲ್ ಆಡಿಟ್)
  • ಲತಾಕುಮಾರಿ.ಕೆ.ಎಸ್-ಕೆಪಿಎಸ್‌ಸಿ ಕಾರ್ಯದರ್ಶಿ
  • ಸಿ.ಎನ್.ಶ್ರೀಧರ-ಜವಳಿ ಇಲಾಖೆ ಆಯುಕ್ತ
  • ಸಂಗಪ್ಪ-ಕಿಯೋನಿಕ್ಸ್ ಎಂಡಿ
Share This Article
Leave a comment