April 18, 2025

Newsnap Kannada

The World at your finger tips!

kodi swmy

ರಸ್ತೆಯಲ್ಲಿ ಬಿದ್ದು ಮನುಷ್ಯರು ಸಾಯುತ್ತಾರೆ – ಕೋಡಿಮಠದ ಸ್ವಾಮೀಜಿ

Spread the love

ಬೆಂಗಳೂರು : ಕೋಡಿಮಠದ ಡಾ. ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಆಘಾತಕಾರಿ ಭವಿಷ್ಯ ನುಡಿದಿದ್ದು , ಮನುಷ್ಯರು ಅಸ್ತಿತ್ವ ಕಳೆದುಕೊಂಡು ರಸ್ತೆಯಲ್ಲಿ ಬಿದ್ದು ಸಾಯುತ್ತಾರೆ ಎಂದು ನುಡಿದಿದ್ದಾರೆ.

ಹಲವಾರು ರಾಷ್ಟ್ರಗಳು ಪ್ರಳಯದ ಕಾರಣದಿಂದ ಮುಳುಗಿ ಹೋಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಈ ಮಳೆಯ ಕಾರಣದಿಂದ ರೈತರಿಗೆ ನಷ್ಟಗಳು ಕೊಡ ಸಂಭವಿಸಲಿದ್ದು , ಮನುಷ್ಯರು ಅಸ್ತಿತ್ವ ಕಳೆದುಕೊಂಡು ರಸ್ತೆಯಲ್ಲಿ ಬಿದ್ದು ಸಾಯುತ್ತಾರೆ ಎಂದು ತಿಳಿಸಿದ್ದಾರೆ.

ಬಿಸಿಯಾದ ಜಾಗದಲ್ಲಿ ಈ ವರ್ಷ ಪ್ರಳಯ ಆಗುತ್ತದೆ. ತಂಪಾಗಿರುವ ಜಾಗವೆಲ್ಲ ಬಿಸಿ ಆಗಿ ಬರಗಾಲ ಅನುಭವಿಸುತ್ತದೆ.ಗುರು ಶ್ರೀರಾಘವೇಂದ್ರ ತೀರ್ಥರ 353 ನೇ ಆರಾಧನೆ ಮಹೋತ್ಸವ!

ಅಧಿಕಾರದಲ್ಲಿ ಇರುವವರು ಕರ್ನಾಟಕ ಸಮಸ್ಯೆ ಯಿಂದ ತಪ್ಪಿಸಿಕೊಳ್ಳಲು ಮುಂಜಾಗ್ರತೆ ಕ್ರಮ ತೆಗೆದುಕೊಂಡರೆ ಸಮಸ್ಯೆ ಯಿಂದ ಪಾರಾಗಬಹುದು ಎಂದು ಸಲಹೆ ನೀಡಲಾಗಿದೆ

Copyright © All rights reserved Newsnap | Newsever by AF themes.
error: Content is protected !!