ಮಿಮ್ಸ್ ಗೆ ಆಕ್ಸಿಜನ್ ವಿತರಣೆ

Team Newsnap
0 Min Read

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಶೋಧನಾ ಸಂಸ್ಥೆಗೆ (ಮಿಮ್ಸ್) ಉಚಿತವಾಗಿ ಪ್ರಾಣವಾಯು- ಆಕ್ಸಿಜನ್ ವಿತರಿಸಲಾಯಿತು

vere

ಮಂಡ್ಯ ತಾಲೂಕಿನ ತಹಸೀಲ್ದಾರ್ ಚಂದ್ರಶೇಖರ್ ಅವರು ಮಾತನಾಡಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ರಾಜ್ಯಾದಂತ ಮಾಡುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳು ತುಂಬಾ ಮಾದರಿಯಾಗಿದೆ ಎಂದರು.

ಈದಿನ ನಮ್ಮ ಮಂಡ್ಯ ತಾಲೂಕಿನ ಆಸ್ಪತ್ರೆಗೆ ನೀಡಿರುವಂತಹ ಆಕ್ಸಿಜನ್ ತುಂಬಾ ಅತ್ಯಮೂಲ್ಯವಾದದ್ದು ಈ ಒಂದು ಕಾರ್ಯವನ್ನು ಮಂಡ್ಯ ಜನತೆ ನೆನಪಿಸಿಕೊಳ್ಳುತ್ತಾರೆ ಎಂದರು.‌

ಯೋಜನಾಧಿಕಾರಿ ನಾರಾಯಣ ಪಾಟಾಳಿ ಡಾ.ಶಶಿಧರ್ ಇಂಜಿನಿಯರ್ ಕಿರಣ್ ಉಪಸ್ಥಿತರಿದ್ದರು

Share This Article
Leave a comment