ರಾಜ್ಯದಲ್ಲಿ ನಕ್ಸಲ್​ ಚಟುವಟಿಕೆ : ಇಬ್ಬರು ನಕ್ಸಲ್ ರು ಕೇರಳದಲ್ಲಿ ಬಂಧನ

Team Newsnap
0 Min Read

ಮಲೆನಾಡಿನ ಭಾಗದಲ್ಲಿ ಸಕ್ರಿಯವಾಗಿ ನಕ್ಸಲ್ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಇಬ್ಬರನ್ನು ಚಿಕ್ಕಮಗಳೂರು ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.

ಬಿ.ಜಿ ಕೃಷ್ಣಮೂರ್ತಿ, ಸಾವಿತ್ರಿ ಬಂಧಿತ ನಕ್ಸಲರು.

ಮಲೆನಾಡ ಭಾಗದಲ್ಲಿ ನಕ್ಸಲ್​ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಇವರ ಮೇಲೆ ಶೃಂಗೇರಿ ಮತ್ತು ಜಯಪುರ ಠಾಣೆಗಳಲ್ಲಿ ಹಲವಾರು ಕೇಸ್​ಗಳಿವೆ.

ಎಸ್ಪಿ ಅಕ್ಷಯ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇವರು ಸೆರೆಸಿಕ್ಕಿದ್ದು ಸದ್ಯ ಚಿಕ್ಕಮಗಳೂರಿಗೆ ಕರೆತರುತ್ತಿದ್ದಾರೆಂದು ಗೊತ್ತಾಗಿದೆ.

Share This Article
Leave a comment