ಮುಂದಿನ ಚುನಾವಣೆ ರಣತಂತ್ರಕ್ಕಾಗಿ ಮತದಾರರನ್ನು ಸೆಳೆಯಲು ತೆಲಂಗಾಣ , ಅಂಧ್ರಪ್ರದೇಶ, ಉತ್ತರ ಭಾರತದಲ್ಲಿ ನಡೆಸುತ್ತಿರುವ ನಂಗಾನಾಚ್ ನೃತ್ಯಪ್ರದರ್ಶನ ಇದೀಗ ಕರ್ನಾಟಕದ ಮಂಡ್ಯ ಜಿಲ್ಲೆಗೂ ಎಂಟ್ರಿಕೊಟ್ಟಿರುವುದು ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಟಿ.ಚೆನ್ನಾಪುರ ಗ್ರಾಮದಲ್ಲಿ ತಡರಾತ್ರಿವರೆಗೂ ʻನಂಗನಾಚ್ʼ ಆಯೋಜನೆ ಮಾಡಲಾಗಿತ್ತು.
ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್ ಗೌಡರ ಅಧ್ಯಕ್ಷತೆಯಲ್ಲಿ, ಅವರ ಬೆಂಬಲಿಗರಿಂದ ಗ್ರಾಮದೇವತೆ ಮಂಚಮ್ಮ ದೇವಿ ಹಬ್ಬದ ಪ್ರಯುಕ್ತ ರಸಮಂಜರಿ , ನೃತ್ಯ ಆಯೋಜಿಸಿದ್ದರು.
ಡ್ಯಾನ್ಸರ್ ಗಳನ್ನು ಕರೆಸಿ ಅವರಿಂದ ಅರೆಬೆತ್ತಲೆಯಾಗಿ ಡ್ಯಾನ್ಸ್ ಮಾಡಿಸಿದ್ದರು. ಚುನಾವಣೆ ಹತ್ತಿರವಾಗುತ್ತಿದ್ದಂತೆ ಗ್ರಾಮದ ಪಡ್ಡೆ ಹುಡುಗರ ಮನ ಗೆಲ್ಲುಲು ಡ್ಯಾನ್ಸ್ ಮಾಡಿಸಲಾಗುತ್ತಿದೆ . ಅಲ್ಲದೆ ಈ ಡ್ಯಾನ್ಸ್ನಲ್ಲಿ ಗ್ರಾಮದ ಬಾಲಕನೊಬ್ಬನನ್ನು ಅರೆಬೆತ್ತಲೆ ಸುಂದರಿಯೊಬ್ಬಳು ವೇದಿಕೆ ಮೇಲೆ ಬಲವಂತವಾಗಿ ಎಳೆದು ತಂದು ಮುತ್ತಿಟ್ಟು ಮುದ್ದಾಡಿ ನೋಡುಗರಿಗೆ ʼಮಜಾ ಕೊಟ್ಟಿರುವು ಬೆಳಕಿಗೆ ಬಂದಿದೆ. ಇದನ್ನು ಓದು – ಮಧ್ಯಂತರ ವರದಿ ಬಂದ ತಕ್ಷಣವೇ ನೌಕರರಿಗೆ 7 ನೇ ವೇತನ ಆಯೋಗ ಜಾರಿ : ಸಿಎಂ ಬೊಮ್ಮಾಯಿ
ವಿಡಿಯೋಸೇರಿದಂತೆ ಫೋಟೋ ವೈರಲ್ ಆಗುತ್ತಿದ್ದು ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.
- ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
- ರೇವಣ್ಣ ರಿಲೀಸ್ : ಬಿಗ್ ರಿಲೀಪ್
- ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಕಿಡ್ನ್ಯಾಪ್ ಸಂತ್ರಸ್ತೆ
- ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿದ್ದರೆ ಮಂಡ್ಯದ ನಟಿ ಪವಿತ್ರಾ ಸಾಯುತ್ತಿರಲಿಲ್ಲ- ಗೆಳೆಯ ಚಂದ್ರಕಾಂತ್
- CBSE 12 ನೇ ತರಗತಿಯ ಫಲಿತಾಂಶ ಪ್ರಕಟ: ಇಲ್ಲಿದೆ ಫಲಿತಾಂಶವನ್ನು ಪರಿಶೀಲಿಸಲು ನೇರ ಲಿಂಕ್