ಸಂಸದೆ ಸುಮಲತಾ ಕೋರಿಕೆ ಮೇರೆಗೆ ಮಂಡ್ಯದ ಹಾಲಹಳ್ಳಿ ಸ್ಲಂನ 632 ಮನೆಗಳನ್ನು ತ್ವರಿತವಾಗಿ ಮುಗಿಸಿದಲ್ಲದೆ ಬಾಕಿ ಉಳಿದ 88 ಮನೆಗಳಿಗೆ ಅಗತ್ಯವಿದ್ದ ಹಣ ಬಿಡುಗಡೆ ಮಾಡಿದ ಕರ್ನಾಟಕ ಸರ್ಕಾರದ ವಸತಿ ಸಚಿವ ವಿ. ಸೋಮಣ್ಣ ರವರಿಗೆ ಮಂಡ್ಯ ಜನರ ಪರವಾಗಿ ಅಭಿನಂದಿಸಲಾಯಿತು.
. ಬಡಾವಣೆಯ ನಿರ್ಮಾಣಕ್ಕೆ ಶ್ರಮಿಸಿದ ಅಂಬರೀಶ್ ರವರ ಹೆಸರನ್ನು ನಾಮಕರಣ ಮಾಡಲು ಸರ್ಕಾರದ ಆದೇಶ ಮಾಡಿಸಿ, ‘ಡಾ. ಎಂ. ಹೆಚ್. ಅಂಬರೀಶ್ ‘ ನಗರ ಎಂದು ಘೋಷಿಸಿದ ವಸತಿ ಸಚಿವರಿಗೆ ಮಂಡ್ಯ ನಾಗರಿಕರ ಪರವಾಗಿ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘ ಹಾಗೂ ಮಂಡ್ಯ ಜಿಲ್ಲಾ ಸ್ವಾಭಿಮಾನಿ ಪಡೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸರ್ಕಾರದಿಂದಲೇ ಕಣ್ಣಿನ ಉಚಿತ ಚಿಕಿತ್ಸೆಗೆ ಯೋಜನೆ : ರಾಜ್ಯದಲ್ಲಿ ಮೊದಲ ಬಾರಿ ಜಾರಿಗೆ – ಸಿಎಂ ಬೊಮ್ಮಾಯಿ
ಹನಕೆರೆ ಶಶಿಕುಮಾರ್, ಬೇಲೂರು ಸೋಮಶೇಖರ್, ಹಾಲಹಳ್ಳಿ ಅರವಿಂದ್ ಕುಮಾರ್ ಹಾಗೂ ಸಮಾಜ ಸೇವಕರಾದ ಕೀಲಾರ ರಾಧಾಕೃಷ್ಣ ರವರು ಉಪಸ್ಥಿತರಿದ್ದರು.
More Stories
ಮಂಡ್ಯ : ಲಾರಿಗೆ ಕಾರು ಡಿಕ್ಕಿ – ನೆಲಮಂಗಲದ ನಾಲ್ವರು ಸಾವು
ಮಂಡ್ಯ ರೈತರಿಗೆ ಶಾಕ್ – ಹಾಲಿನ ಖರೀದಿ ದರದಲ್ಲಿ ಲೀಟರ್ಗೆ 1 ರು ಕಡಿತ
ಮಂಡ್ಯ : ಜಿಲ್ಲೆಯ ಕೊನೆ ಭಾಗದ ಬೆಳೆಗಳಿಗೆ ನೀರು ಹರಿಸಿ – ಕೃಷಿ ಸಚಿವ ಸಿ ಆರ್ ಎಸ್