February 19, 2026

Newsnap Kannada

The World at your finger tips!

politics , CM , Congress

My brother has struggled - he should become CM: DK Suresh ನನ್ನ ಅಣ್ಣ ಕಷ್ಟ ಪಟ್ಟಿದ್ದಾರೆ - ಸಿಎಂ ಆಗಬೇಕು ಅಷ್ಟೇ : ಡಿಕೆ ಸುರೇಶ್

ನನ್ನ ಅಣ್ಣ ಕಷ್ಟ ಪಟ್ಟಿದ್ದಾರೆ – ಸಿಎಂ ಆಗಬೇಕು ಅಷ್ಟೇ : ಡಿಕೆ ಸುರೇಶ್

Spread the love

ನನ್ನ ಅಣ್ಣ ಡಿಕೆಶಿ ಬಹಳಷ್ಟು ಕಷ್ಟ ಪಟ್ಟಿದ್ದಾರೆ. ಅವರೇ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ಸಂಸದ ಡಿ.ಕೆ ಸುರೇಶ್ ದೆಹಲಿಯಲ್ಲಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಸುರೇಶ್ ಅವರು, ಸತತವಾಗಿ 3 ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿದ್ದಾರೆ. ಪಕ್ಷ ಸಂಕಷ್ಟದಲ್ಲಿ ಇತ್ತು.

ಸೋನಿಯಾ ಗಾಂಧಿ ಯವರಿಗೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಯವರಿಗೆ ಕೊಟ್ಟ ಮಾತಿನಂತೆ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದರು.ಕಾಂಗ್ರೆಸ್ ಸರ್ಕಾರದ ರಚನೆ ನಂತರ ಸಂಭಾವ್ಯ ಸಚಿವರು ಪಟ್ಟಿ ಇಲ್ಲಿದೆ

ನಮ್ಮ ಜವಾಬ್ದಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿತ್ತು. ಆ ಕೆಲಸವನ್ನು ಸಂಕಷ್ಟ ಸಮಯದಲ್ಲೂ ಸಹ ನಾವು ಮಾಡಿದ್ದೇವೆ. ಮುಂದಿನದ್ದು ಪಕ್ಷದ ವರಿಷ್ಠರಿಗೆ ಬಿಟ್ಟದ್ದು ಎಂದು ಹೇಳಿದರು.

error: Content is protected !!