ಸಂಸದೆ ಸುಮಲತಾರ ನಾಳೆ ರಾಷ್ಟ್ರೀಯ ಹೆದ್ದಾರಿ ಪರಿವೀಕ್ಷಣ ಕಾರ್ಯಕ್ರಮ ರದ್ದು – ನಿಗದಿಯಂತೆ ಜಿಲ್ಲಾ ಭೇಟಿ

Team Newsnap
1 Min Read
Sumaltha's entry into state politics? ರಾಜ್ಯ ರಾಜಕಾಣಕ್ಕೆ ಸುಮಲತಾ ಎಂಟ್ರಿ?

ಸಂಸದೆ ಸುಮಾಲತಾ ನಾಳೆ ಹಮ್ಮಿಕೊಂಡಿದ್ದ ಮಂಡ್ಯ ಜಿಲ್ಲೆಯ ಪ್ರವಾಸ ಕಾರ್ಯಕ್ರಮವನ್ನು ಮಾತ್ರ ನಿಗದಿಯಂತೆ ಇರುತ್ತದೆ ಆದರೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿವೀಕ್ಷಣೆ ಮುಂದೂಡಲಾಗಿದೆ.

ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆಯ ಅನಾವೃಷ್ಟಿಯಿಂದ ರಾಮನಗರ ಸಮೀಪ ಹಾನಿಯಾಗಿರುವ ಹೆದ್ದಾರಿ ಕಾಮಗಾರಿಯನ್ನು ಸರಿಪಡಿಸುವ ನಿಟ್ಟಿನಲ್ಲಿ NHAI ಅಧಿಕಾರಿಗಳು ಕಾರ್ಯನಿರತರಾಗಿರುವ ಹಿನ್ನೆಲೆಯಲ್ಲಿ ಸೆ ‍1 ರಂದು ಮಂಡ್ಯ ಲೋಕಸಭಾ ಸದಸ್ಯರಾದ ಶ್ರೀಮತಿ ಸುಮಲತಾ ಅಂಬರೀಶ್ ರವರು ಕೈಗೊಳ್ಳಬೇಕಾಗಿದ್ದ ಮೈಸೂರು-ಬೆಂಗಳೂರು ಹೆದ್ದಾರಿ ಪರಿವೀಕ್ಷಣೆಯನ್ನು ಕಾರ್ಯಕ್ರಮ ರದ್ದುಪಡಿಸಿ, ಮುಂದೂಡಲಾಗಿರುತ್ತದೆ.

ಮಾಜಿ DCM ಲಕ್ಷ್ಮಣ್ ಸವದಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ: ಪ್ರಾಣಾಪಾಯದಿಂದ ಪಾರು, ಗಾಯ – ಸ್ಥಳೀಯರ ನೆರವು

ಸೆ1 ರಂದು ಹಮ್ಮಿಕೊಂಡಿರುವ ಪರಿಷ್ಕೃತ ಪ್ರವಾಸದ ವಿವರ ಹೀಗಿದೆ.

WhatsApp Image 2022 08 31 at 7.19.31 PM
Share This Article
Leave a comment