ಈ ಸಂಬಂಧ ಗೋವಿಂದರಾಜ ನಗರ ಪೋಲಿಸ್ ಠಾಣೆಯಲ್ಲಿ ರಾಜ್ಯ ಗುಪ್ತ ದಳ ಇನ್ಸ್ ಪೆಕ್ಟರ್ ಮಧುಸೂಧನ್ ವಿರುದ್ದ ದೂರು ದಾಖಲಾಗಿದೆ.
2017 ರಿಂದಲೂ ಪರಿಚಯವಿದ್ದ ಇನ್ಸ್ ಪೆಕ್ಟರ್ , ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆಂದು ಮಹಿಳಾ ಪೇದೆ ದೂರಿದ್ದಾರೆ.
ಕೆಲವು ಸಂಗತಿಗಳನ್ನು ಮಾತನಾಡಬೇಕು ಎಂದು ಬಿಡದಿಯ ಬಳಿ ರೆಸಾರ್ಟಾ ಗೆ ಕರೆದುಕೊಂಡು ಬಲವಂತವಾಗಿ ನನ್ನ ಮೇಲೆ ಲೈಂಗಿ ದೌಜ೯ನ್ಯ ಎಸಗಿದರು. ಆಗ ನಾನು 3 ತಿಂಗಳು ಗಭಿ೯ಣಿಯಾದೆ ಬಳಿಕ ಮಾತ್ರೆ ಕೊಟ್ಟು ಗಭ೯ಪಾತ ಮಾಡಿಸಿದರು.
ಎರಡನೇ ಬಾರಿ ನಾನು ಗಭ೯ ಧರಿಸಿದಾಗ ಮದುವೆ ಆಗುವಂತೆ ಒತ್ತಾಯಿಸಿದಾಗ ಆಗ ನಂಗೆ ನನ್ನ ಮೇಲೆ ದೈಹಿಕ ಹಿಂಸೆ ನೀಡಿದರು ಅಲ್ಲದೆ ಜೋರಾಗಿ ಹೊಟ್ಟೆ ಗೆ ಒದ್ದರು. ಆಗಲೂ ಗಭ೯ಪಾತವಾಯಿತು ಎಂದು ಮಹಿಳಾ ಪೇದೆ ದೂರಿದ್ದಾರೆ.
ಬೆಂಗಳೂರು : ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಹೆಚ್.… Read More
ಬೆಂಗಳೂರು: ನಾಳೆ ( ಮೇ 9 ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆ-… Read More
ರಾಯಚೂರು: ತಾಲೂಕಿನ ಹೆಂಬೆರಾಳ ಗ್ರಾಮದಲ್ಲಿ ಈಜು ಕಲಿಯಲು ಹೋಗಿದ್ದ ಬಾಲಕ ನೀರುಪಾಲಾದ ಘಟನೆ ನಡೆದಿದೆ. ವಿನಾಯಕ (10) ಜೇಗರ್ಕಲ್ ಮಲ್ಲಾಪೂರು… Read More
ಬೆಂಗಳೂರು: ನಾಳೆ ( ಮೇ 9 ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆ-… Read More
ಬೆಂಗಳೂರು : ರಾಜ್ಯದಲ್ಲಿ ನಡೆದ ಎರಡು ಹಂತದ ಚುನಾವಣೆಯಲ್ಲಿ 28 ಕ್ಷೇತ್ರಗಳ ಮತದಾನ ಸಮಗ್ರ ವಿವರ. Join WhatsApp Group… Read More
ಹೆಚ್.ಡಿ ರೇವಣ್ಣಗೆ ಮಧ್ಯಾಹ್ನದಿಂದ ಹೊಟ್ಟೆ ಉರಿ, ಎದೆನೋವು ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಿದ್ದ ಎಸ್ಐಟಿ ಅಧಿಕಾರಿಗಳು ಎದೆ ಉರಿ… Read More
This website uses cookies.
Leave a Comment