ಮಂಡ್ಯ : ಜೆಡಿಎಸ್ ಗೆ ಬಂಡಾಯ ಭೀತಿ : ಬಂಡಾಯಗಾರರಿಂದ ನಾಮಪತ್ರ

Team Newsnap
1 Min Read
Mandya: Rebellion threat to JDS: Nomination papers by rebels ಮಂಡ್ಯ : ಜೆಡಿಎಸ್ ಗೆ ಬಂಡಾಯ ಭೀತಿ : ಬಂಡಾಯಗಾರರಿಂದ ನಾಮಪತ್ರ

ಮಂಡ್ಯ ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ಗುರುವಾರ ವಿವಿಧ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಜೆ.ಡಿ.ಎಸ್. ಬಿ ಫಾರಂ ವಂಚಿತ ಶಾಸಕ ಎಂ.ಶ್ರೀ ನಿವಾಸ್ ನಾಯಕತ್ವದಲ್ಲಿ ಮಂಡ್ಯ ಸ್ವಾಭಿಮಾನಿ ಹೆಸರಲ್ಲಿ ಪಿಇಟಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ವಿಜಯ ಆನಂದ್, ಎಂ. ಶ್ರೀ ನಿವಾಸ್ ಅಳಿಯ ಹೆಚ್.ಎನ್.ಯೋಗೇಶ್,ಮುದ್ದನ ಘಟ್ಟ ಮಹಾಲಿಂಗೇಗೌಟ ಉಮೇದುವಾರಿಕೆ ಸಲ್ಲಿಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಪಿ.ರವಿಕುಮಾರ್ ಗಣಿಗ, ಪತ್ನಿ ಸೌಂದರ್ಯ, ಮುಖಂಡರಾದ ಕೀಲಾರ ರಾಧಾಕೃಷ್ಣ, ಚಿದಂಬರ್,ಸಿದ್ದಾರೂಡ ಜೊತೆಯಲ್ಲಿ ನಾಮ ಪತ್ರ ಸಲ್ಲಿಸಿದರು.

ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಮಾಜಿ ನಗರ ಸಭಾ ಸದಸ್ಯ ಚಂದ್ರು ಜೊತೆಯಲ್ಲಿ ನಾಮ ಪತ್ರ ಸಲ್ಲಿಸಿದರು .

ತಾಲ್ಲೂಕು ಕಛೇರಿಯ ಮೂರು ರಸ್ತೆಯಲ್ಲಿ ಪೋಲಿಸ್ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.ಇದನ್ನು ಓದಿ –ಕಾಂಗ್ರೆಸ್ ನವರು ದುಡ್ಡು ಕೊಟ್ಟರೆ ಟೆರರಿಸ್ಟ್ ಗಳಿಗೂ ಟಿಕೆಟ್ ಕೊಡ್ತಾರೆ – ಗುರು ಚರಣ್

Share This Article
Leave a comment