ಮಂಡ್ಯದಿಂದ ಸಿನಿಮಾ ರಂಗದಲ್ಲಿ ಯಶಸ್ವಿ ನಿರ್ದೇಶಕನಾಗಿ ಕನಸು ಹೊತ್ತು ಮಂಡ್ಯ ದಿಂದ ಬಂದಿದ್ದ ಯುವ ನಿರ್ದೇಶಕರೊಬ್ಬರು ಕೊರೋನಾ ಗೆ ಬಲಿ ಯಾಗಿದ್ದಾರೆ.
ಕನ್ನಡದಲ್ಲಿ ಒನ್ ಡೇ ಎಂಬ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ನವೀನ್ (34) ಕೊರೊನಾ ಕಾರಣ ಕೊನೆಯುಸಿರೆಳೆದಿದ್ದಾರೆ.
ಮಂಡ್ಯ ಮೂಲದ ನವೀನ್ ತಮ್ಮ ನಿರ್ದೇಶನದ ಒನ್ ಡೇ ಸಿನಿಮಾದಲ್ಲಿ ಅಪ್ಪು ವೆಂಕಟೇಶ್ ಹಾಗೂ ರೇವಣ್ಣ ನಟಿಸಿದ್ದರು.
ಈಗಾಗಲೇ ಈ ಹೆಮ್ಮಾರಿಗೆ ಸ್ಯಾಂಡಲ್ವುಡ್ನ ಅನೇಕ ತಂತ್ರಜ್ಞರು, ನಟರು, ನಿರ್ಮಾಪಕರು ಪ್ರಾಣ ತೆತ್ತಿದ್ದಾರೆ, ಇದೀಗ ಈ ಸಾಲಿಗೆ ಯುವ ನಿರ್ದೇಶಕರೊಬ್ಬರು ಸೇರಿದ್ದಾರೆ.
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ
- ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ
- ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು; ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್ಐಎ
- ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ಭೀಕರ ಹತ್ಯೆ